LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಬೇರೆ ಮಕ್ಕಳಿಗೆ ಮಾದರಿಯಾದ  ಐಜಾಖ ಮತ್ತು ಪೇಲಸನ

Advertisement

ಧಾರವಾಡ ಜಿಲ್ಲೆಯ ಕಲಘಟಗಿ  ಪಟ್ಟದಲ್ಲಿ ವೃದ್ದೆ ಒಬ್ಬಳು ತನ್ನ ತಿಂಗಳ ಆಹಾರಕ್ಕಾಗಿ ಸರಕಾರದಿಂದ ಬರುವಂತ ರೇಶನನ್ನು ತೆಗೆದುಕೊಳ್ಳಲು ಕಲಘಟಗಿ ಪಟ್ಟಣಕ್ಕೆ ಹುಲಿಕಟ್ಟಿಯಿಂದ ಬಂದಿದ್ದಳು ಆದರೆ ರೇಶನ ಎನು ಪಡೆದಳು ಆದರೆ ಅದನ್ನ ತೆಗೆದುಕೊಂಡು ಹೊಗಲಾರದ ಸ್ಥಿತಿ ಆ ವೃದ್ದೆಯ ಪರಸ್ಥಿತಿ ಇತ್ತು ಆ ಸಮಯದಲ್ಲಿ ದಿನ ಬೆಳಗಾದರೆ ಸ್ಪೂರ್ತಿ ಸೇಂಟ್ರಲ್ ಸ್ಕೂಲಗೆ ಹೊಗುವ ವಿಧ್ಯಾರ್ಥಿಗಳಾದ ಎಳನೇ ತರಗತಿ ಐಜಾಖ ಇತನ ತಮ್ಮನಾದ ನಾಲ್ಕನೇ ತರಗತಿ ಪೇಲಸನ ಇವರು  ಇಬ್ಬರು ತಮ್ಮ ಮನೆಯದುಗಡೆ ಆಟ ಆಡುತ್ತಿರವಾಗ ವೃದ್ದೆಯನ್ನು ಕಂಡು ಮರಗಿ ಅಮ್ಮಾ ಎಲ್ಲಿ ಹೊಗಬೇಕು ಮತ್ತು ನಿನ್ನದು ಯಾವ ಊರು ಎಂದು ಕೇಳಿ ಆ ವೃದ್ದೆಯನ್ನು ಅವಳ ಮನೆಗೆ ತನ್ನ ರೇಶನ ಚಿಲವನ್ನು ತೆಗೆದುಕೊಂಡು ಅವಳ ಮನೆ ಮುಟ್ಟಿಸುವ ಕೆಲಸ ಸ್ಪೂರ್ತಿ ಸೇಂಟ್ರಲ್ ಮಕ್ಕಳು ತಮ್ಮ ಪಾಲಕರ ಸಹಾಯ ದಿಂದ ಮಾಡಿದ್ದಾರೆ ಇಂತಹ ಮಕ್ಕಳನ್ನ ಪಡೆದ ಪಾಲಕರು ದನ್ಯರು ಅದೆ ರೀತಿ ಈ ವಿಧ್ಯಾರ್ಥಿಗಳು ಪಾಠ ಕಲಿಯುತ್ತಿರುವ ಶಾಲೆಯಾದ ಸ್ಪೂರ್ತಿ ಸೇಂಟ್ರಲನ ಶಿಕ್ಷಕರು, ಮುಖ್ಯೋಪಾಧ್ಯಾಯರು ಹಾಗೂ  ಸ್ಕೂಲನ ಆಡಳಿತ ವರ್ಗದವರು ಮಕ್ಕಳಿಗೆ ಯಾವರೀತಿ ವಿಧ್ಯಾಭ್ಯಾಸ ಕಲಿಸುತ್ತಿದ್ದಾರೆ ಎಂಬುವದು ಈ ಮಕ್ಕಳು ವೃದ್ದೆ ಸಹಾಯ ಮಾಡುವ ರೀತಿಯಿಂದ ತಿಳಿದು ಬರುತ್ತದೆ ಅದೆ ರೀತಿ ಇಂದಿನ ಮಕ್ಕಳು ಇಂತಹ ಸಹಾಯ ಮಾಡುವ ಹಾಗೂ ಒಳ್ಳೆಯ ಗುಣ ಲಕ್ಷಣಗಳನ್ನ ಅಳವಡಿಸಿಕೊಳ್ಳಬೇಕಾಗಿದೆ,

news_1787817658_1_606.webp

 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
LLC ಕಾಲುವೆಯ ಕೊಟೇಹಾಳ ಡಿಪ್‌ನಲ್ಲಿ ನೀರಿನ ಅಭಾವ: ಕೆ.ಸೂಗೂರು, ರಾರಾವಿ, ಬಂಡ್ರಾಳು ಗ್ರಾಮಸ್ಥರ ಆಕ್ರೋಶ ಇಂಗ್ಲೆಂಡ್ - ಶ್ರೀಲಂಕಾ 3 ನೇ ಟಿ-20 ಇಂದು 1 ಕೋಟಿ 10 ಲಕ್ಷ ಅನುದಾನ ವಿವಿಧ ಅಭಿವೃದ್ಧಿ ಕಾಮಗಾರಿಗೆ  ಭೂಮಿ ಪೂಜೆ ಜೆ ಟಿ ಪಾಟೀಲಜಿಂಬಾಬೆ ವಿರುದ್ಧ ಏಕದಿನ ಸರಣಿ ಗೆದ್ದ ಆಸ್ಟ್ರೇಲಿಯಾ ಅಮಿತ್ ಶಾ ಆರೋಗ್ಯದಲ್ಲಿ ಏರುಪೇರು : ಹುಬ್ಬಳ್ಳಿಯ ಹೋಟೆಲ್‌ನಲ್ಲಿಯೇ ಚಿಕಿತ್ಸೆ, ಕಾರ್ಯಕ್ರಮ ಗೈರುಮಹಿಳೆ ಕೊಂದು ಶವದ ಮೇಲೆ ಮಗು ಮಲಗಿಸಿದ ಪಾಪಿಗಳುನಿಪ್ಪಾಣಿ ನಗರದಲ್ಲಿ ಸಣ್ಣಪುಟ್ಟ ವಿವಾದಕ್ಕೆ ಯುವಕನ ಬರ್ಬರ ವಾಗಿ ಮರ್ಡರ್ಅವರಾದಿ ಗ್ರಾಮ ಪಂಚಾಯ್ತಿಗೆ ನುಗ್ಗಿ ತಂದೆ, ಮಗಳ ಕೊಲೆ ಕೇಸ್ : ಮೂವರು ಹಂತಕರು ಅರೆಸ್ಟ್ನಿರಂತರ ವಿದ್ಯುತ ಸರಬರಾಜುಗೆ ಆಗ್ರಹಿಸಿ ಹೆಸ್ಕಾಂ ಚಿಕ್ಕೊಡಿ ಕಚೇರಿಗೆ ಮುತ್ತಿಗೆ ಹಾಕಲು ಕರವೇ ಹಾಗೂ ರೈತರ ನಿರ್ಧಾರಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ ಹೊಸ ರೂಲ್ಸ್ : ಸೆಲ್ಫಿ, ರೀಲ್ಸ್‌ಗೆ ಬ್ರೇಕ್