
ಕಾಲೇಜಿನ ಉಪನ್ಯಾಸಕರಾದ ಡಾ. ಸುರೇಶ್ ವಾಲ್ಮೀಕಿ ಅವರ 1,80,000/-( ಒಂದು ಲಕ್ಷ ಎಂಬತ್ತು ಸಾವಿರ ) ಬೆಲೆಬಾಳುವ ಬಂಗಾರದ ಬ್ರಾಸ್ಲೈಟ್ ಕಳೆದು ಹೋಗಿದ್ದು. ನಾಲ್ಕು ದಿನಗಳ ನಂತರ ಅದೇ ಕಾಲೇಜಿನ ವಿದ್ಯಾರ್ಥಿನಿಯಾದ ಕುಮಾರಿ ಕಾವ್ಯಾ ಮಹಾರಾಜಪೇಟೆ ಅದು ಸಿಕ್ಕ ತಕ್ಷಣ ಮಾನ್ಯ ಪ್ರಾಂಶುಪಾಲರ ಗಮನಕ್ಕೆ ತಂದುಕೊಟ್ಟು ತನ್ನ ಪ್ರಾಮಾಣಿಕತೆ ಹಾಗೂ ಆದರ್ಶವನ್ನು ಮೆರೆದಿದ್ದು ಕಾಲೇಜಿನ ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿ ಮತ್ತು ಕಾಲೇಜಿನ ಕೀರ್ತಿ ಗೌರವವನ್ನು ತಂದಿರುವ ವಿದ್ಯಾರ್ಥಿನಿಗೆ ಪ್ರಾಂಶುಪಾಲರಾದ ಡಾ. ಚನ್ನಬಸಪ್ಪ ಎಸ್ ಕುಮ್ಮೂರ ಹಾಗೂ ಸಿಬ್ಬಂದಿ ವರ್ಗದವರು ಅಲ್ಪ ಕಾಣಿಕೆ ನೀಡುವುದರ ಮೂಲಕ ಅವಳನ್ನು ಗೌರವಿಸಲಾಯಿತು.
ವರದಿ ;ರಮೇಶ್ ತಾಳಿಕೋಟಿ

