
ಆಧ್ಯಾತ್ಮಿಕತೆಯ, ಅಹಿಂಸೆ ಮತ್ತು ಸತ್ಯಧರ್ಮದ ಪ್ರೇರಣೆಯೊಂದಿಗೆ, ಭಗವಾನ್ ಮಹಾವೀರರ ಬೋಧನೆಗಳನ್ನು ಸ್ಮರಿಸುತ್ತಾ ನಮನ ಸಲ್ಲಿಸಲಾಯಿತು.
ಅವರ ಉಪದೇಶಗಳು ಇಂದು ಕೂಡ ಮಾನವ ಸಮಾಜಕ್ಕೆ ಶಾಶ್ವತ ದಾರಿದೀಪವಾಗಿ ಉಳಿದಿವೆ.
ಈ ಸಂದರ್ಭದಲ್ಲಿ ಸಮಾಜದ ಗಣ್ಯ ವ್ಯಕ್ತಿಗಳು, ಪುರಸಭೆ ಸದಸ್ಯರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ವರದಿ: ರಾಜು ಮುಂಡೆ

