
ಇದರೊಂದಿಗೆ ಕೆಲವು ಭಾಗಗಳಲ್ಲಿ ರಸಗೊಬ್ಬರ ಸಿಗುತ್ತಿದ್ದರು ಇನ್ನು ಕೆಲವು ಭಾಗಗಳಲ್ಲಿ ರಸಗೊಬ್ಬರವಿಲ್ಲದೆ ರೈತರು ಪರದಾಡುತ್ತಿದ್ದಾರೆ. ಅನಂತಪುರ ಹೋಬಳಿಯಲ್ಲಯೆ ಸಮರ್ಪಕವಾಗಿ ರಸಗೊಬ್ಬರ ಬಂದೇ ಇಲ್ಲ.
ರಸಗೊಬ್ಬರ ಸೊಸೈಟಿ ಗಳಿಲ್ಲದೇ ಇರುವುದರಿಂದ ಅನಂತಪುರ್ ಹೋಬಳಿಯಲ್ಲಿ ರೈತರು ಪರದಾಡುತ್ತಿದ್ದಾರೆ. ಈ ಹೊರತಾಗಿ ನಾವು ಕೇಳಿದರೆ ಅಧಿಕಾರಿಗಳು ಸಮರ್ಪಕವಾಗಿ ಉತ್ತರ ಕೊಡುತ್ತಿಲ್ಲ . ದೀಪಕ್ ಬುರ್ಲಿ ತಾಲೂಕಾ ಅಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ ಅಥಣಿ ನಮ್ಮ ವೈನಿಗೆ ಮಾಹಿತಿ ನೀಡಿದ್ದಾರೆ ಬನ್ನಿ ಕೇಳೋಣ.
ವರದಿ: ರಾಜು ಮುಂಡೆ

