Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಾಗೇಪಲ್ಲಿ ತಾಲ್ಲೂಕು ಕಂಚೀಪುರಂ ಸೀರೆ ವ್ಯಾಪಾರಿಯ ತೆಲುಗು ಬ್ಯಾನರ್ ಕರವೇ ಕಾರ್ಯಕರ್ತರಿಂದ ಚಿಂದಿ ಚಿಂದಿ 

Advertisement

ಬಾಗೇಪಲ್ಲಿ :ಪಟ್ಟಣದ ಕನಾಕಪರಮೇಶ್ವರಿ ದೇವಸ್ಥಾನ ಆವರಣದಲ್ಲಿ ತಮಿಳುನಾಡಿನ  ಕಂಚೀಪುರಂ ಸೀರೆ ವ್ಯಾಪರಿ ರಸ್ತೆಯ ಮುಂಭಾಗದಲ್ಲಿ ದೊಡ್ಡದಾಗಿ ತೆಲುಗು ಬ್ಯಾನರ್ ಹಾಕಿದ್ದನ್ನು ಕಂಡ, ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕರವೇ ಹರೀಶ ನೇತೃತ್ವದಲ್ಲಿ ತೆಲುಗು ಬ್ಯಾನರನ್ನು ಚಿಂದಿ ಚಿಂದಿ ಮಾಡಲಾಯಿತ್ತು. ಈ ವೇಳೆಯಲ್ಲಿ ಕರವೇ ಹರೀಶ್ ಮಾತನಾಡಿ,  ಕಂಚೀಪುರಂ ಸೀರೆ ವ್ಯಾಪಾರಿಗೆ ಸ್ಥಳಕ್ಕೆ ಕರೆಸಿ, ಕರ್ನಾಟಕದಲ್ಲಿ ಕನ್ನಡ ಭಾಷೆಯಲ್ಲಿ ನಾಮಫಲಕವಾಗಲೀ ,ಬ್ಯಾನರ್ ವಾಗಲೀ ಹಾಕಬೇಕು. ಅದು ಬಿಟ್ಡು ತೆಲುಗು ಭಾಷೆಯಲ್ಲಿ ಬ್ಯಾನರ್ ಹಾಕಿರುವುದು ಖಂಡನೀಯ ವಿಚಾರವಾಗಿದೆ. ಈ ತಕ್ಷಣವೇ ತೆಲುಗು ಬ್ಯಾನರ್ ತೆರವುಗೊಳಿಸಬೇಕು
ಕರ್ನಾಟಕ ರಾಜ್ಯದಲ್ಲಿ ಕನ್ನಡ ಭಾಷೆ ,ಕನ್ನಡಿಗನೇ  ಸಾರ್ವಭೌಮ ಕನ್ನಡಿಗರಿಂದ ಕರ್ನಾಟಕದಲ್ಲಿ ವ್ಯಾಪಾರ ಮಾಡಿಕೊಂಡು ಜೀವನ ಮಾಡಿಕೊಳ್ಳಲು ಬರುವವರು ಕನ್ನಡ ಭಾಷೆಯನ್ನು ಕಲಿಯಬೇಕು, ಕನ್ನಡ ಭಾಷೆಗೆ ಗೌರವಕೊಡಬೇಕು ಎಂದು ಎಚ್ಚರಿಕೆ ನೀಡಿದ್ದರು.
news_1782979505_0_439.webp

 

ಕಂಚೀಪುರಂ ವ್ಯಾಪಾರಿ ನನ್ನಿಂದ ತಪ್ಪಾಗಿದೆ ಕೈ ಮುಗಿದು ಕೇಳಿಕೊಳ್ಳುತ್ತೆನೆ ಕ್ಷಮಿಸಿ ಎಂದನ್ನು. ನಂತರ ಕರವೇ ಕಾರ್ಯಕರ್ತರು ತೆಲುಗು ಬ್ಯಾನರ್ ನ್ನು ಹರಿದು ಚಿಂದಿ ಚಿಂದಿ ಮಾಡಿದ್ದರು.

ಈ ವೇಳೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು, ಕಾರ್ಯಕರ್ತರು ಹಾಜರಿದ್ದರು.

ರದಿ:ಬಿ.ಎ.ಬಾಬಾಜಾನ್

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪಿಎಂ, ಸಿಎಂ ಹಾಗೂ ಸಚಿವರು 30 ದಿನ ನ್ಯಾಯಾಂಗ ಬಂಧನದಲ್ಲಿದ್ದರೆ ಅಧಿಕಾರದಿಂದ ವಜಾ 52 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ಮುಂದಾಗಿದ್ದ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ತಡೆಯಾಜ್ಞೆ ರೈತರ ಸಮಸ್ಯೆಗಳಿಗೆ ಸುದ್ದಿ ಮೂಲಕ ಸಹಕಾರ:ಸಂಜೀವಕುಮಾರ ಜುನ್ನಾಬಾಗೇಪಲ್ಲಿ ತಾಲ್ಲೂಕು ಕಂಚೀಪುರಂ ಸೀರೆ ವ್ಯಾಪಾರಿಯ ತೆಲುಗು ಬ್ಯಾನರ್ ಕರವೇ ಕಾರ್ಯಕರ್ತರಿಂದ ಚಿಂದಿ ಚಿಂದಿ ಏಷ್ಯಾ ಇಂಟರ್ ನ್ಯಾಷನಲ್  ಕಲ್ಚರ್ ಅಕಾಡೆಮಿ ಯುನಿವರ್ಸಿಟಿಯಿಂದ  ಕಾಳೇಗೌಡರಿಗೆ, ಚೆನ್ನಕೇಶವ ಗೌರವ ಡಾಕ್ಟರೇಟ್ ಪದವಿಗೆ ಅಭಿನಂದಿಸಿದ : ಚಿಂತಕ ಡಾ.  ಸಂಗನ ಬಸಪ್ಪ ಬಿರಾದಾರ್ಹನಿಟ್ರ್ಯಾಪ್ ಮೂಲಕ ಸಹೋದ್ಯೋಗಿಯನ್ನೇ ಕಿಡ್ನ್ಯಾಪ್ : 8 ಜನ ಅರೆಸ್ಟ್ ರಾಯಚೂರು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಲು ಕೆಆರ್‌ಎಸ್‌ ಆಗ್ರಹ!ಶಾಸಕ ವಿಜಯಾನಂದ ಕಾಶಪ್ಪನವರ 55.ನೇ ಹುಟ್ಟು ಹಬ್ಬ  ಪ್ರಯುಕ್ತ ವಿದ್ಯಾರ್ಥಿಗಳಿಗೆ  55 ಸಸಿಗಳ ಕೊಡುಗೆಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು ಘೋರ ದುರಂತ : 7 ಕಾರ್ಮಿಕರು ಸ್ಥಳದಲ್ಲೇ ಸಾವುವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಬೇಕರಿ ಭಸ್ಮ