Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಾಗೇಪಲ್ಲಿ ತಾಲ್ಲೂಕು ಕಂಚೀಪುರಂ ಸೀರೆ ವ್ಯಾಪಾರಿಯ ತೆಲುಗು ಬ್ಯಾನರ್ ಕರವೇ ಕಾರ್ಯಕರ್ತರಿಂದ ಚಿಂದಿ ಚಿಂದಿ 

Advertisement

ಬಾಗೇಪಲ್ಲಿ :ಪಟ್ಟಣದ ಕನಾಕಪರಮೇಶ್ವರಿ ದೇವಸ್ಥಾನ ಆವರಣದಲ್ಲಿ ತಮಿಳುನಾಡಿನ  ಕಂಚೀಪುರಂ ಸೀರೆ ವ್ಯಾಪರಿ ರಸ್ತೆಯ ಮುಂಭಾಗದಲ್ಲಿ ದೊಡ್ಡದಾಗಿ ತೆಲುಗು ಬ್ಯಾನರ್ ಹಾಕಿದ್ದನ್ನು ಕಂಡ, ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕರವೇ ಹರೀಶ ನೇತೃತ್ವದಲ್ಲಿ ತೆಲುಗು ಬ್ಯಾನರನ್ನು ಚಿಂದಿ ಚಿಂದಿ ಮಾಡಲಾಯಿತ್ತು. ಈ ವೇಳೆಯಲ್ಲಿ ಕರವೇ ಹರೀಶ್ ಮಾತನಾಡಿ,  ಕಂಚೀಪುರಂ ಸೀರೆ ವ್ಯಾಪಾರಿಗೆ ಸ್ಥಳಕ್ಕೆ ಕರೆಸಿ, ಕರ್ನಾಟಕದಲ್ಲಿ ಕನ್ನಡ ಭಾಷೆಯಲ್ಲಿ ನಾಮಫಲಕವಾಗಲೀ ,ಬ್ಯಾನರ್ ವಾಗಲೀ ಹಾಕಬೇಕು. ಅದು ಬಿಟ್ಡು ತೆಲುಗು ಭಾಷೆಯಲ್ಲಿ ಬ್ಯಾನರ್ ಹಾಕಿರುವುದು ಖಂಡನೀಯ ವಿಚಾರವಾಗಿದೆ. ಈ ತಕ್ಷಣವೇ ತೆಲುಗು ಬ್ಯಾನರ್ ತೆರವುಗೊಳಿಸಬೇಕು
ಕರ್ನಾಟಕ ರಾಜ್ಯದಲ್ಲಿ ಕನ್ನಡ ಭಾಷೆ ,ಕನ್ನಡಿಗನೇ  ಸಾರ್ವಭೌಮ ಕನ್ನಡಿಗರಿಂದ ಕರ್ನಾಟಕದಲ್ಲಿ ವ್ಯಾಪಾರ ಮಾಡಿಕೊಂಡು ಜೀವನ ಮಾಡಿಕೊಳ್ಳಲು ಬರುವವರು ಕನ್ನಡ ಭಾಷೆಯನ್ನು ಕಲಿಯಬೇಕು, ಕನ್ನಡ ಭಾಷೆಗೆ ಗೌರವಕೊಡಬೇಕು ಎಂದು ಎಚ್ಚರಿಕೆ ನೀಡಿದ್ದರು.
news_1782979505_0_439.webp

 

ಕಂಚೀಪುರಂ ವ್ಯಾಪಾರಿ ನನ್ನಿಂದ ತಪ್ಪಾಗಿದೆ ಕೈ ಮುಗಿದು ಕೇಳಿಕೊಳ್ಳುತ್ತೆನೆ ಕ್ಷಮಿಸಿ ಎಂದನ್ನು. ನಂತರ ಕರವೇ ಕಾರ್ಯಕರ್ತರು ತೆಲುಗು ಬ್ಯಾನರ್ ನ್ನು ಹರಿದು ಚಿಂದಿ ಚಿಂದಿ ಮಾಡಿದ್ದರು.

ಈ ವೇಳೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು, ಕಾರ್ಯಕರ್ತರು ಹಾಜರಿದ್ದರು.

ರದಿ:ಬಿ.ಎ.ಬಾಬಾಜಾನ್

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST