Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಭೀಮವಾದ ದಲಿತ ಸಂಘರ್ಷ ಸಮಿತಿ, ಅಥಣಿ ತಾಲೂಕ ಸಂಘಟನಾ ಸಂಚಾಲಕರಾಗಿ ಭಾಗ್ಯವಂತ ಕಾಂಬಳೆ

Advertisement
ಅಥಣಿ: ಭೀಮವಾದ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಬಿ ಎನ್ ವೆಂಕಟೇಶರವರ ಹಾಗೂ ರಾಜ್ಯ ಕೋರ ಕಮಿಟಿ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಸಿದ್ಧಾರ್ಥ ಅಣ್ಣಾ ಸಿಂಗೆಯವರ ಆದೇಶದ ಮೇರೆಗೆ ,ರಾಜ್ಯ ಸಂಘಟನಾ ಸಂಚಾಲಕರಾದ ಸಂಜೀವ ಕಾಂಬಳೆ,ತಾಲೂಕ ಸಂಘಟನಾ ಸಂಚಾಲಕರಾದ ಪ್ರಕಾಶ ಕಾಂಬಳೆ,ತಾಲೂಕ ಸಂಘಟನಾ ಸಂಚಾಲಕರಾದ ಕುಮಾರ ಐದನ್ನವರ,ಶಿವಾನಂದ ಸೌದಾಗರ ವಿಜಯಕುಮಾರ ಭೀಮು ಬಡಚಿ ಇವರೆಲ್ಲರ ನೇತೃತ್ವದಲ್ಲಿ ಅಥಣಿ ತಾಲೂಕ ಸಂಘಟನಾ ಸಂಚಾಲಕರಾಗಿ ಭಾಗ್ಯವಂತ ಕಾಂಬಳೆಯವರನ್ನು ಆಯ್ಕೆ ಮಾಡಲಾಯಿತು.

ಮತ್ತು ಸಪ್ತಸಾಗರ ಗ್ರಾಮ ಸಮಿತಿ ಅಧ್ಯಕ್ಷರಾಗಿ ಶ್ರಾವಣ ಮಾರುತಿ ಕಾಂಬಳೆ ಉಪಾಧ್ಯಕ್ಷರಾಗಿ ಕೃಷ್ಣ ಮಂಜರೇಕರ ಪ್ರಧಾನ ಕಾರ್ಯದರ್ಶಿಯಾಗಿ ಸಂದೀಪ ದಾರಾಸಿಂಗ ಕಾಂಬಳೆ ಕಾರ್ಯದರ್ಶಿಯಾಗಿ ಸುನೀಲ ಭೀಮಪ್ಪ ಕಾಂಬಳೆ ಮತ್ತು ಸಂಘಟನಾ ಪದಾದಿಕಾರಿಗಳಾಗಿ ಕುಟುಂಬ ಬಳಗ ಪ್ರವೀಣ ದೇವಪ್ಪ ಕಾಂಬಳೆ,ದುರ್ಯೋಧನ ಪ್ರಲ್ಹಾದ ಕಾಂಬಳೆ,ವಿಶಾಲ ಅಶೋಕ ಕಂಕಣವಾಡಿ,ರವಿ ಅಣ್ಣಪ್ಪ ಚುನಾರ,ವಿಠ್ಠಲ ಪ್ರಲ್ಹಾದ ಕಾಂಬಳೆ,ಮದನ ಅಜೀತ ಕಾಂಬಳೆ,ಶಿವಪ್ಪ ಮಲ್ಲಪ್ಪ ಕಾಂಬಳೆ,ವಿಜಯ ಭೀಮಪ್ಪ ಕಾಂಬಳೆ,ರಾಘವೇಂದ್ರ ವಿಠ್ಠಲ ಕಾಂಬಳೆ,ಅನೀಲ ಕಾಸಪ್ಪ ಕಾಂಬಳೆ,ಪರಶುರಾಮ ದೇವಪ್ಪ ಕಾಂಬಳೆ,ಸುಪ್ರೀತ್ ಭೀಮಪ್ಪ ಕಾಂಬಳೆ ಇವರೆಲ್ಲರನ್ನೂ ಆಯ್ಕೆ ಮಾಡಿ ಸ್ವಾಗತಿಸಲಾಯಿತು.  ಜೈ ಭೀಮ್

ವರದಿ: ಅಜಯ್ ಕಾಂಬಳೆ 
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ