Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವೈಭವದಿಂದ ಜರುಗಿದ ಭವಾನಿ ಮೂರ್ತಿ ಮೆರವಣಿಗೆ

Advertisement
ಚಿಟಗುಪ್ಪ : ತಾಳಮಡಗಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಭವಾನಿ ತಾಯಿ ಮೂರ್ತಿ ಮೆರವಣಿಗೆ ಅತೀ ವೈಭವದಿಂದ ಜರುಗಿತ್ತು.
https://youtu.be/QL1ptaKb8Aw

ದಸರಾ ಹಬ್ಬದ ಪ್ರಯುಕ್ತ ಸುಮಾರು 9 ದಿನಗಳ ಕಾಲ ಗ್ರಾಮದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು.ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಭವಾನಿ ಆರಾಧ್ಯೆಯಾಗಿರುವ ಅನಿತಾ ತಾಯಿ ಪೂಜೆ ನೆರವೇರಿಸಿದರು.ಪ್ರತಿ ರಾತ್ರಿ ಭಜನೆ ಕೀರ್ತನೆಗಳು ಜರಗಿದ್ದವು.

ಪ್ರತಿಷ್ಠಾಪನೆ ಕೊನೆಯ ದಿನದಂದು ಗ್ರಾಮದ ಬಸವೇಶ್ವರ ವೃತದಿಂದ ಗ್ರಾಮದ ಮುಖ್ಯ ದ್ವಾರದವರೆಗೆ ಅತಿ ಸಡಗರ ಸಂಭ್ರಮದಿಂದ ಡೊಳ್ಳು,ಬ್ಯಾಂಡ್ ಹಾಗೂ ಹಲಗೆಗೆ ಯುವಕರು ಮಕ್ಕಳು ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು.

ಬಳಿಕ ಪ್ರತಿಷ್ಠಾಪನೆ ಮಾಡಿರುವ ಭವಾನಿ ಮೂರ್ತಿಯನ್ನ ಗ್ರಾಮದ ಹೊರವಲಯಲ್ಲಿರುವ ಭವಾನಿ ಮಂದಿರದಲ್ಲಿ ಇರಿಸಲಾಯಿತು.

ಸಂದರ್ಭದಲ್ಲಿ ಭವಾನಿ ಉತ್ಸವ ಸಮಿತಿಯ ಪ್ರಮುಖರಾದ ಪಪ್ಪು ಪಾಟೀಲ್,ನಾಗಪ್ಪ ಕುರಿಕೋಟಿ,ರಾಜಕುಮಾರ್ ವಾಡೆಕರ್,ನಾಗಪ್ಪ ವಿಶ್ವಕರ್ಮ ಪ್ರಭು ಪಂಚಾಳ,ಕಾರ್ತಿಕ್ ಬಂಡೆಪನೋರ್,ರಾಜು ಸಾಳೆ,ಶಿವು ಬಾಜೋಳಗಿ,ಸಚಿನ್ ತೆಗೆಮ್ಮಪುರ್ ಸೇರಿ ಅನೇಕ ಯುವಕರು,ಗ್ರಾಮದ ಗಣ್ಯರು, ಮಹಿಳಾ ತಾಯಿಂದಿಯರು ಇದ್ದರು.

ವರದಿ : ಸಜೀಶ ಲಂಬುನೋರ್
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ