Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನಶಾ ಮುಕ್ತ ಭಾರತ ಅಭಿಯಾನದ ಅಂಗವಾಗಿ ಬೈಕ್ ರ್ಯಾಲಿ

Advertisement
ಹೊಸಳ್ಳಿ ಕ್ರಾಸ್ ಯಿಂದ ಕಾಳಗಿ ತಾಲೂಕದವರೆಗೆ ಯೂತ್ ಟೀಮ್ ವತಿಯಿಂದ ಹಮ್ಮಿಕೊಂಡ ನಶಾ ಮುಕ್ತ ಭಾರತ ಅಭಿಯಾನದ ಅಂಗವಾಗಿ ಬೈಕ್ ರ್ಯಾಲಿ ಮಾಡಲಾಯಿತು, ಇದೆ ವೇಳೆ ಈ ಅಭಿಯಾನಕ್ಕೆ ದೇವೀಂದ್ರಪ್ಪ ಎ ಎಸ್ ಐ ರಟಕಲ್ ಅವರು ಚಾಲನೆ ನಿಡಿದರು, ಕಾಳಗಿ ಪ್ರಮುಖ ಬೀದಿಯಲ್ಲಿ ನಶಾ ಮುಕ್ತ ಅಭಿಯಾನದ ಕುರಿತು ಜಾಗೃತಿ ಘೋಷಣೆಗಳು ಕೂಗುತ್ತಾ ಜನಮನ ಸೆಳೆದರು, ಇದೆ ಸಂದರ್ಭದಲ್ಲಿ ಡಾ ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ಬಂದು ಯುವಕರಿಂದ ಪ್ರತಿಜ್ಞೆ ಮಾಡಲಾಯಿತು, ಹಾಗೂ ರಾಜು ಬುಳ್ಳ ಹಾಗೂ ಗುರುನಂದೇಶ್ ಕೋಣಿನ್ ಅವರು ಯುವಕರಿಗೆ ಮನ ಮುಟ್ಟುವಂತೆ ಉತ್ಸವ ಭರಿತ ಮಾತನಾಡಿದರು, ಎ ಎಸ್ ಐ ಕಾಳಗಿ ಅವರು ಈ ಅಭಿಯಾನದ ಕುರಿತು ತಿಸಿದರು.



ಈ ಕಾರ್ಯಕ್ರಮದಲ್ಲಿ ಭಾಗಿಯಾದ ಸಂಜುಕುಮಾರ್ ರಾಣಾಪೂರ್, ಹಣಮಂತ ಕುಡಹಳ್ಳಿ, ಗಣಪತಿ ಸುಂಟಾನ , ರಮೇಶ್ ಮಡಿವಾಳ, ಸುರೇಶ ಮಂದಲಿ, ಮಹೇಶ್ ದೇವನ, ಪ್ರಕಾಶ್ ಕೊರವಿ, ರಾಮಚಂದ್ರ ಹೊಸಳ್ಳಿ, ಸಿದ್ರಾಮ್ ಹಲಚೇರಾ, ಅಂಬರೀಷ್ ಹಲಚೇರಾ, ಮಹೇಶ್ ಹಲಚೇರಾ, ಖತಲಪ್ಪ ವಜೀರಾಗಾಂವ, ಹೀಗೆ ಕುಡಹಳ್ಳಿ, ಹೊಸಳ್ಳಿ, ವಜೀರಾಗಾಂವ,ಹಲಚೇರಾ, ಕೊರವಿ ಸುಂಟಾನ, ಗ್ರಾಮದ ಯುವಕರು ಸೇರಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ವರದಿ: ಹಣಮಂತ ಕುಡಹಳ್ಳಿ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ