Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶ್ರೀ ಕಾಡಸಿದ್ದೇಶ್ವರ ಸತ್ಸಂಗ ಹಾಗೂ ಸ್ಥಾಯಿ ಸಮಿತಿ ವತಿಯಿಂದ

Advertisement
ಹುಕ್ಕೇರಿ:-ಶ್ರಾವಣಮಾಸದ 4 ನೇ ಸೋಮವಾರ 26.08.2024 ಬೆಳಿಗ್ಗೆ 4:00 ಘಂಟೆಗೆ ಗ್ರಾಮದ ,ಪ್ರಮುಖ ಬೀದಿಗಳಲ್ಲಿ ಶಿವ ನಾಮ ಜಪ ನಂತರ ಬೆಳಿಗ್ಗೆ 5:00 ಘಂಟೆಗೆ ಇಷ್ಟಲಿಂಗ ಪೂಜೆ ಜೊತೆ ಶಿವ ಸ್ತುತಿಃ ಅದರ,



ಜೊತೆಗೆ ಇವತ್ತಿನ ದಿವಸ ಶ್ರೀ ಕೃಷ್ಣ ಜನ್ಮಾಷ್ಠಮಿಯ ನಿಮಿತ್ಯ ಕೃಷ್ಣ ಮುರ್ತಿ ಪೂಜೆಯನ್ನು ಸತ್ಸಂಗದ ಶರಣ ದಂಪತಿಗಳಾದ  ಶ್ರೀ ಬಸವಪ್ರಭು ಸುರೇಶ ವಂಟಮೂರಿ ಶ್ರೀಮತಿ ಸವೀತಾ ಬಸವಪ್ರಭು ವಂಟಮೂರಿ ಈ ದಂಪತಿಗಳು ಸತ್ಸಂಗದ ಪರವಾಗಿ ಶ್ರೀ ಕೃಷ್ಣ ಮೂರ್ತಿಗೆ



ಶ್ರೀ ಕಾಡಸಿದ್ದೇಶ್ವರ ಸತ್ಸಂಗದ ಸದಸ್ಯರಿಂದ ಮತ್ತು ಗ್ರಾಮದ ಶರಣರು ಹಾಗೂ ಸಮಸ್ತ ಬಸ್ತವಾಡ ಗ್ರಾಮದ ಗುರು ಹಿರಿಯರೊಂದಿಗೆ ವಿಧಿ ವಿಧಾನಗಳೊಂದಿಗೆ ಪೂಜೆ ಕಾರ್ಯಕ್ರಮವನ್ನು ಸಲ್ಲಿಸಲಾಯಿತು.

ವರದಿ:-ಶಾಂತಿನಾಥ್ ಜಿ ಮಗದುಮ್ಮ
Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೌಲಿಂಗ್‌ನಲ್ಲಿಯೂ ಮಿಂಚಲಿದ್ದಾರೆಯೇ ಸೂರ್ಯವಂಶಿ?ವೆಸ್ಟ್ ಇಂಡೀಸ್- ಪಾಕ್ ಮೊದಲ ಟೆಸ್ಟ್ ನಾಳೆಯಿಂದಭಾರತ- ಜಿಂಬಾಬ್ವೆ ಎರಡನೇ ಟ್ವೆಂಟಿ-೨೦ ನಾಳೆದೇವೇಗೌಡರ ನಿವಾಸಕ್ಕೆ ಭೇಟಿ ಕೊಟ್ಟ ರಾಜ್ಯಪಾಲರು, ಶಾಸಕ ಯತ್ನಾಳ್ಭ್ರಷ್ಟಾಚಾರದಿಂದ ಬೇಸತ್ತ ಜಿಲ್ಲಾಧಿಕಾರಿ ಕಚೇರಿಗೆ ಕೊಡಲಿ ತಂದ ಯುವಕ ಬಸ್‌ನಲ್ಲಿ ವಿದ್ಯಾರ್ಥಿನಿಗೆ ಕಿರುಕುಳ ಆರೋಪ : ಬೆಲ್ಟ್‌ನಿಂದ ಬಡದಾಡಿಕೊಂಡ ಎರಡು ಗ್ರಾಮದ ವಿದ್ಯಾರ್ಥಿಗಳು ಚಾಮರಾಜನಗರದಲ್ಲಿ  ಕಳೆದ ವರ್ಷ ದಸರಾ ನಿಲ್ಲಿಸಿದ್ದು ಸಾಂಸ್ಕೃತಿಕ ದ್ರೋಹ: ಹಬ್ಬ ಪುನರಾರಂಭಿಸದಿದ್ದರೆ ಹೋರಾಟದ ಎಚ್ಚರಿಕೆ ನೀಡಿದ ಜಾನಪದ ಕಲಾವಿದ ಚಂಗಚಹಳ್ಳಿ ಕೃಷ್ಣ ಮೂರ್ತಿ ಗ್ರಹ ಲಕ್ಷ್ಮೀ  ಲೇಔಟಿನ ಸರ್ಕಾರಿ ಮಾದರಿ ಶಾಲಾ ಮಕ್ಕಳಿಗೆ ಸೂರಜ್ ಫೌಂಡೇಶನ್ ವತಿಯಿಂದ ನೋಟ್ ಬುಕ್ ವಿತರಿಸಿದ : ಶಾಸಕ ಎಸ್ ಮುನಿರಾಜುಜಂತರಮಂತರ್ ನಲ್ಲಿ ಪ್ರತಿಭಟನೆ ರಾಜಕೀಯ ಪ್ರೇರಿತವೆಂದು ಬಿಜೆಪಿ ಪ್ರತಿಭಟಿಸಿ ಖಂಡನೆ ಭಾರತ ಕ್ರಿಕೆಟ್ ತಂಡಕ್ಕೆ ನೇರ ಎಂಟ್ರಿ