Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸ್ವಾಭಿಮಾನ ಪೆನೆಲ್ ನ ನೂತನ ಸದಸ್ಯರಿಂದ ಸಂಭ್ರಮಾಚರಣೆ

Advertisement
--------------------------------------ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘ ಚುನಾವಣೆ

ಹುಕ್ಕೇರಿ: ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘ ಚುನಾವಣೆಯನ್ನು ಜಯಗಳಿಸಿದ್ದ ಸ್ವಾಭಿಮಾನ ಪೆನಲ್ ಅಭ್ಯರ್ಥಿಗಳು ಮಾಧ್ಯಮದೊಂದಿಗೆ ಗೆಲುವಿನ ಸಂಭ್ರಮವನ್ನು ಹಂಚಿಕೊಂಡರು.

[video width="848" height="478" mp4="https://bharathvaibhav.com/wp-content/uploads/2025/10/WhatsApp-Video-2025-10-03-at-11.05.08-PM.mp4"][/video]

ಜಯಗಳಿಸಿದ ಸ್ವಾಭಿಮಾನ ಪೆನಲ್ ಅಭ್ಯರ್ಥಿಗಳಾದ ಮಹಾವೀರ ವಸಂತ ನೀಲಜಗಿ ಹಾಗೂ ಮೆಹಬೂಬಿ ಗೌಸ್ ಲಾಜಿಮ್ ನಾಯಕವಾಡಿ ಅವರು ಮಾಧ್ಯಮದೊಂದಿಗೆ ಚುನಾವಣೆ ಗೆಲುವಿನ ಸಂಭ್ರಮವನ್ನು ಹಂಚಿಕೊಂಡರು.

ಮಾಜಿ ಸಂಸದರಾದ ರಮೇಶ ಕತ್ತಿ ಮಾಜಿ ಸಚಿವರಾದ ಎ ಬಿ ಪಾಟೀಲ ಶಾಸಕರಾದ ನಿಖಿಲ್ ಕತ್ತಿ ಅವರ ನೇತೃತ್ವದಲ್ಲಿ ಸ್ವಾಭಿಮಾನ ಪೆನಲ್ 15/15 ಅಭ್ಯರ್ಥಿಗಳು ಜಯಗಳಿಸಿದ್ದೇವೆ.

ಇದು ಒಂದು ಹುಕ್ಕೇರಿ ಮತಕ್ಷೇತ್ರದ ಬಾಂಧವರಿಗೆ ಸ್ವಾಭಿಮಾನ ಬಳಗದವರಿಗೆ ಹಾಗೂ ನಮ್ಮ ಸಂಸ್ಥೆ ಎಲ್ಲರಿಗೂ ಅಭಿನಂದನೆ ತಿಳಿಸುತ್ತೇವೆ ಎಂದು ಮಹಾವೀರ ನೀಲಜಿಗಿ ಅವರು ಹೇಳಲಾಯಿತು.

ಹಾಗೂ ಮತ್ತೊಬ್ರ ಅಭ್ಯರ್ಥಿಯಾದ ಗೌಸ್ ಲಾಜಿಮ್ ನಾಯಕವಾಡಿ ಅವರು ಕೂಡ ಈ ರೀತಿ ಸಂತೋಷವನ್ನು ಮಾಧ್ಯಮದೊಂದಿಗೆ ಹಂಚಿಕೊಳ್ಳಲಾಯಿತು ಮಾಜಿ ಸಚಿವರಾದ ಎ ಬಿ ಪಾಟೀಲ ಹಾಗೂ ಮಾಜಿ ಸಂಸದರಾದ ರಮೇಶ್ ಕತ್ತಿ ನೇತೃತ್ವದಲ್ಲಿ ನಾವು ಎಲ್ಲರೂ ಒಟ್ಟುಗೂಡಿ ಜನರ ಸೇವೆಯನ್ನು ಮಾಡುತ್ತೇವೆ ಎಲ್ಲರೂ ಹುಕ್ಕೇರಿ ಮತಕ್ಷೇತ್ರ ಜನರಿಗೆ ಚಿರಋಣಿಯಾಗಿ ಇರುತ್ತೇವೆ ಎಂದು ಗೌಸ್ ಲಾಜಿಮ್ ನಾಯಕವಾಡಿ ಮಾಧ್ಯಮದೊಂದಿಗೆ ಹೇಳಿದರು.

ವರದಿ: ಶಿವಾಜಿ ಎನ್ ಬಾಲೇಶಗೋಳ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ