--------------------------------------ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘ ಚುನಾವಣೆ
ಹುಕ್ಕೇರಿ: ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘ ಚುನಾವಣೆಯನ್ನು ಜಯಗಳಿಸಿದ್ದ ಸ್ವಾಭಿಮಾನ ಪೆನಲ್ ಅಭ್ಯರ್ಥಿಗಳು ಮಾಧ್ಯಮದೊಂದಿಗೆ ಗೆಲುವಿನ ಸಂಭ್ರಮವನ್ನು ಹಂಚಿಕೊಂಡರು.
[video width="848" height="478" mp4="https://bharathvaibhav.com/wp-content/uploads/2025/10/WhatsApp-Video-2025-10-03-at-11.05.08-PM.mp4"][/video]
ಜಯಗಳಿಸಿದ ಸ್ವಾಭಿಮಾನ ಪೆನಲ್ ಅಭ್ಯರ್ಥಿಗಳಾದ ಮಹಾವೀರ ವಸಂತ ನೀಲಜಗಿ ಹಾಗೂ ಮೆಹಬೂಬಿ ಗೌಸ್ ಲಾಜಿಮ್ ನಾಯಕವಾಡಿ ಅವರು ಮಾಧ್ಯಮದೊಂದಿಗೆ ಚುನಾವಣೆ ಗೆಲುವಿನ ಸಂಭ್ರಮವನ್ನು ಹಂಚಿಕೊಂಡರು.
ಮಾಜಿ ಸಂಸದರಾದ ರಮೇಶ ಕತ್ತಿ ಮಾಜಿ ಸಚಿವರಾದ ಎ ಬಿ ಪಾಟೀಲ ಶಾಸಕರಾದ ನಿಖಿಲ್ ಕತ್ತಿ ಅವರ ನೇತೃತ್ವದಲ್ಲಿ ಸ್ವಾಭಿಮಾನ ಪೆನಲ್ 15/15 ಅಭ್ಯರ್ಥಿಗಳು ಜಯಗಳಿಸಿದ್ದೇವೆ.
ಇದು ಒಂದು ಹುಕ್ಕೇರಿ ಮತಕ್ಷೇತ್ರದ ಬಾಂಧವರಿಗೆ ಸ್ವಾಭಿಮಾನ ಬಳಗದವರಿಗೆ ಹಾಗೂ ನಮ್ಮ ಸಂಸ್ಥೆ ಎಲ್ಲರಿಗೂ ಅಭಿನಂದನೆ ತಿಳಿಸುತ್ತೇವೆ ಎಂದು ಮಹಾವೀರ ನೀಲಜಿಗಿ ಅವರು ಹೇಳಲಾಯಿತು.
ಹಾಗೂ ಮತ್ತೊಬ್ರ ಅಭ್ಯರ್ಥಿಯಾದ ಗೌಸ್ ಲಾಜಿಮ್ ನಾಯಕವಾಡಿ ಅವರು ಕೂಡ ಈ ರೀತಿ ಸಂತೋಷವನ್ನು ಮಾಧ್ಯಮದೊಂದಿಗೆ ಹಂಚಿಕೊಳ್ಳಲಾಯಿತು ಮಾಜಿ ಸಚಿವರಾದ ಎ ಬಿ ಪಾಟೀಲ ಹಾಗೂ ಮಾಜಿ ಸಂಸದರಾದ ರಮೇಶ್ ಕತ್ತಿ ನೇತೃತ್ವದಲ್ಲಿ ನಾವು ಎಲ್ಲರೂ ಒಟ್ಟುಗೂಡಿ ಜನರ ಸೇವೆಯನ್ನು ಮಾಡುತ್ತೇವೆ ಎಲ್ಲರೂ ಹುಕ್ಕೇರಿ ಮತಕ್ಷೇತ್ರ ಜನರಿಗೆ ಚಿರಋಣಿಯಾಗಿ ಇರುತ್ತೇವೆ ಎಂದು ಗೌಸ್ ಲಾಜಿಮ್ ನಾಯಕವಾಡಿ ಮಾಧ್ಯಮದೊಂದಿಗೆ ಹೇಳಿದರು.
ವರದಿ: ಶಿವಾಜಿ ಎನ್ ಬಾಲೇಶಗೋಳ

