Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಕ್ಕಳ ದಿನಾಚರಣೆ ಆಚರಣೆ ಕೆಪಿಎಸ್ ಸುಲೇಪೇಟನಲ್ಲಿ

Advertisement
ಚಿಂಚೋಳಿ : ಚಿಂಚೋಳಿ ತಾಲೂಕಿನ ಸುಲೇಪೇಟ ಗ್ರಾಮದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಶಾಲಾ ಪಾಲಕ ಪೂಷಕರ ಮತ್ತು ಶಿಕ್ಷಕರ ಮಹಾ ಸಭೆ ಜರಗಿತ್ತು.

ಮಕ್ಕಳ ಭವಿಷ್ಯ ರೂಪಿಸುವ ಜವಾಬ್ದಾರಿ ಶಿಕ್ಷಕರಿಗೂ,ಪಾಲಕರಿಗೂ ಹೆಚ್ಚಿನ ಮಹತ್ವ ಇರುತ್ತದೆ ಹೇಳಿದ್ದಾರೆ ಎಂದು ಗುರುಗಳಾದ ಸರುಬಾಯಿ ಹೇಳಿದ್ದಾರೆ ನಂತರ ಡಯಟ್ ಪ್ರಿನ್ಸಿಪಾಲ ರಾಜಶೇಖ ಶೆಟ್ಟಿ ಮಾತನಾಡಿ ಶಾಲೆಗಳಲ್ಲಿ ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಪ್ರಾಥಮಿಕ ಮಟ್ಟದಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ ಅದಕ್ಕಾಗಿಯೇ ಪ್ರೌಢಶಾಲೆಯಲ್ಲಿ ಉತ್ತಮ ಫಲಿತಾಂಶ ಬರದಕ್ಕೆ ಕಾರಣವಾಗಿದೆ ಉತ್ತಮ ಫಲಿತಾಂಶವನ್ನು ಬರಬೇಕಾದರೆ ಪ್ರಾಥಮಿಕ ಹಂತದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕಾಗುತ್ತದೆ ಎಂದು ಹೇಳಿದರು ಈ ಸಂದರ್ಭದಲ್ಲಿ ಸೂರ್ಯವಂಶೀ ಸರ್ ಉಪನ್ಯಾಸಕರು ಡಯಟ್ ಕಮಲಾಪುರ ಮುಖ್ಯ ಗುರುಗಳಾದ ಸರುಬಾಯಿ ಶಾಲೆಯ ಶಿಕ್ಷಕಿಯರಾದ ಅನುರಾಧಾ ಸ್ವಾಗತ ಗೀತೆ ಉಷಾದೇವಿ ಕಾರ್ಯಕ್ರಮದ ನಿರೂಪಣೆ.

ಹರಿಸಿಂಗ್ ಪವರ್ ಮತ್ತು ಸುನಿತಾ ಸ್ವಾಗತ ಭಾಷಣ ರಮೇಶ್.ಪ್ರಾಸ್ತಾವಿಕ ನುಡಿ ಗಾಯತ್ರಿ ವಂದನಾರ್ಪಣೆ ನಿಂಬಣ್ಣ.ಶಾಲೆಯ ವಿದ್ಯಾರ್ಥಿನಿಯಾದ ಗಾನವಿ. ಸಂವಿಧಾನ ಪೀಠಿಕೆಯನ್ನು ಓದಿದರು ಮಹಮ್ಮದ್ ಮೌಲಾನ, ದೀಪಿಕಾ. ಲಕ್ಷ್ಮಿ,ಎಸ್.ಸಲಗರ, ಐಶ್ವರ್ಯ,ಸುನಿತಾ,ಕಲಾವತಿ.ಇಂದುಮತಿ, ಮಹಾದೇವಿ.

ಪಂಚಶೀಲ.ಸುನಿತಾ.ಪ್ರಿಯಾಂಕ, ಉಪಸ್ಥಿತರಿದ್ದರು ಎಸ್. ಡಿ. ಎಂ. ಸಿ. ಎಲ್ಲಾ ಸದಸ್ಯರು. ಹಾಗೂ ಪಾಲಕರು ಭಾಗವಹಿಸಿದರು.

ವರದಿ : ಸುನಿಲ್ ಸಲಗರ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ