Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸ್ವಾರ್ಥಕ್ಕಾಗಿ ಸಮಾವೇಶ :ವಾರದೊಳಗೆಡೆಯೇ ಅಪಸ್ವರ ಶುರು

Advertisement
ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಹಣಬರ ಸಮಾಜದ ಮುಖಂಡರ ಆಕ್ರೋಶ

ಚಿಕ್ಕೋಡಿ: ಚಿಕ್ಕೋಡಿಯಲ್ಲಿ ನಡೆದ ಗೊಲ್ಲ ಯಾಧವ ಹಾಗೂ ಹಣಬರ ಸಂಘದ ಶತಮಾನೋತ್ಸವ ಸಮಾವೇಶ ತಮ್ಮ ಸ್ವಾರ್ಥಕ್ಕಾಗಿ. ಸಮಾವೇಶ ಮುಗಿದ ವಾರದೊಳಗೆ ಸಮಾಜದ ಮುಖಂಡರಿಂದ ಅಪಸ್ವರ

ಈಡಿ ಸಮಾವೇಶವನ್ನ ತಮ್ಮ ಸ್ವಾರ್ಥಕ್ಕಾಗಿ ಬಳಕೆ ಮಾಡಿದ್ದಾರೆಂದು ಆಕ್ರೋಶ ಹೊರ ಹಾಕಿದ ಹಣಬರ ಸಮಾಜದ ಮುಖಂಡರು.

[video width="848" height="478" mp4="https://bharathvaibhav.com/wp-content/uploads/2025/04/WhatsApp-Video-2025-04-27-at-7.42.55-AM.mp4"][/video]

ಎಮ್.ಎಲ್.ಸಿ ಡಿ.ಟಿ. ಶ್ರೀನಿವಾಸ ಹಾಗೂ ಮಾಜಿ ಶಾಸಕಿ ಪೂರ್ಣಿಮಾ ವಿರುದ್ಧ ಸಮಾಜದ ಮುಖಂಡರಿಂದ ವಾಗ್ದಾಳಿ

ಚಿಕ್ಕೋಡಿ ಪಟ್ಟಣದ ಆರ್‌.ಡಿ ಕಾಲೇಜು ಮೈದಾನದಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದಿದ್ದ ಸಮಾವೇಶ.

ಎಪ್ರಿಲ್ 20 ರಂದು ನಡೆದಿದ್ದ ರಾಜ್ಯಮಟ್ಟದ ಕಾರ್ಯಕ್ರಮ

ಯಾದವ ಸಮಾವೇಶದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಹಣಬರ ಸಮಾಜಕ್ಕೆ ಅನ್ಯಾಯವಾಗಿದೆ.

ಚಿಕ್ಕೋಡಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಅಸಮಾಧಾನ ಹೊರಹಾಕಿದ ಹಣಬರ ಸಮಾಜದ ತಾಲೂಕಾಧ್ಯಕ್ಷ ವಿಠ್ಠಲ ಖೋತ.

ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕದ ಹಣಬರ ನಾಯಕರಿಗೆ ಅನ್ಯಾಯವಾಗಿದೆ.

ಓರ್ವ ವ್ಯಕ್ತಿ ಪೂಜೆಗಾಗಿ ಒಂದು ಮನೆತನಕ್ಕೆ ಸೀಮಿತವಾಗಿ ಕಾರ್ಯಕ್ರಮ ನಡೆಸಿದ್ದಾರೆ.

ಬೆಂಗಳೂರು, ಮೈಸೂರು, ಚಿತ್ರದುರ್ಗದ ಭಾಗದವರ ಪಾರುಪತ್ಯ ಎದ್ದುಕಾಣುತ್ತಿತ್ತು.

ಸಮಾಜದ ಹೆಸರು ಹೇಳಿಕೊಂಡು ಬಂದು ಕಾರ್ಯಕ್ರಮ ನಡೆಸಿ ನಮ್ಮನ್ನೆ ತುಳಿದು ಹಾಕಿದ್ದಿರಿ

ಸಮಾಜದ ಹೆಸರಿನಲ್ಲಿ ಮುಖ್ಯಮಂತ್ರಿ ಬಳಿ ಏನೊ ಮಾಡಲು ಹೊರಟಿದ್ದಿರಿ ಅದು ನಡೆಯಲ್ಲ

ನಮಗೆ ಸ್ವಾಭಿಮಾನ ಮುಖ್ಯ ಅದಕ್ಕೆ ಧಕ್ಕೆಯಾಗಲು ಬೀಡಲ್ಲಾ

ನಮ್ಮ ಜಿಲ್ಲೆಯ ಸಮಾಜದ ನಾಯಕರಿಗೆ ಒಂದು ಪಾಸ್ ವ್ಯವಸ್ಥೆಯನ್ನು ಸಹ ಮಾಡಿಲ್ಲಾ

ಯಾವುದೊ ಒಂದು ಸೋಗ ಹಾಕಿಕೊಂಡು ಬಂದು ಇಲ್ಲಿ ಕಾರ್ಯಕ್ರಮ ಮಾಡಿದ್ದರಿ ಅದಕ್ಕೆ ನಮ್ಮ ವಿರೋಧ ಇದೆ ಎಂದು ವಾಗ್ದಾಳಿ

ಹಣಬರ ಸಮಾಜದ ಎಂಎಲ್‌ಸಿ ನಾಗರಾಜ ಯಾದವ‌ಗೆ ಮಾತನಾಡಲು ಬಿಡದೆ ಅವಮಾನಿಸಿದ್ದಾರೆ.

ಉತ್ತರ ಭಾಗದ ಜನರ ಸಮಸ್ಯೆಗಳನ್ನ ಮುಖ್ಯಮಂತ್ರಿ ಗಮನಕ್ಕೆ ತರಳು ಮನವಿ ಕೊಡಬೇಕು ಎಂದು ನಿರ್ಧಾರ

ಆದ್ರೆ ಮನವಿ ನೀಡಲು ಒಂದು ವ್ಯವಸ್ಥೆಯನ್ನ ಸಹ ಮಾಡಿಲ್ಲಾ

ಸಮಾಜದ ಹೆಸರಿನ ಸೋಗ ಹಾಕಿಕೊಂಡು ಮತ್ತೆ ಬೆಳಗಾವಿ ಜಿಲ್ಲೆಗೆ ಬರಬೇಡಿ

ಈಡಿ ಕಾರ್ಯಕ್ರಮ ನಿಮ್ಮ ಸ್ವಾರ್ಥಕ್ಕಾಗಿ ಉಪಯೋಗ ಮಾಡಿಕೊಂಡಿದ್ದಿರಿ

ನಮ್ಮ ಜಿಲ್ಲೆಯ ಹಣಬರ ಸಮಾಜದ ನಾಯಕರನ್ನ ಕಡೆಗಣಿಸಿ ಕಾರ್ಯಕ್ರಮ ಮಾಡಲಾಗಿದೆ.

ಮುಖ್ಯಮಂತ್ರಿಗಳ ಬಳಿ ನಮ್ಮ ಸಮಸ್ಯೆ ಹೆಳಿಕೊಳ್ಳುವ ಬದಲು ಮೆಚ್ಚಿಸಲು ಈ ಕಾರ್ಯಕ್ರಮ ನಡೆದಿದೆ.

ವರದಿ: ರಾಜು ಮುಂಡೆ 
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ