
ಈ ಸಮಯದಲ್ಲಿ ಪ. ಪೂ. ಶ್ರೀ ಶಿವಬಸವ ಮಹಾಸ್ವಾಮೀಜಿ ವೀರಕ್ತ ಮಠ ಹುಕ್ಕೇರಿ ಹಾಗೂ ಮಾಜಿ ಶಾಸಕರು ಶ್ರೀ ಶಶಿಕಾಂತ ನಾಯಿಕ, ರೈತ ಮುಖಂಡ ಶ್ರೀ ಸುಭಾಸ ನಾಯಿಕ ಮತ್ತು ರಾಜ್ಯ ಉಪಾದ್ಯಕ್ಷ ಜಿಯಾವುಲ್ಲಾ ವಂಟಮುರಿ ರಾಜ್ಯ ಪ್ರದಾನ ಕಾರ್ಯದರ್ಶೀ ಗೋಪಾಲ ಮರಬಸ್ನವರ ಬೆಳಗಾವಿ ಜಿಲ್ಲಾದ್ಯಕ್ಷ ಶ್ರೀ ಬಸವಪ್ರಭು ವಂಟಮುರಿ ಬೆಳಗಾವ ಜಿಲ್ಲಾ ಗೌರವಧ್ಯಕ್ಷ ಸಲೀಮ್ ಮುಲ್ಲಾ ಬೆಳಗಾವ ಜಿಲ್ಲಾ ಉಪಾದ್ಯಕ್ಷ ಗುರು ಮಡಿವಾಳ ತಾಲೂಕಾ ಅದ್ಯಕ್ಷರು ಶಾಂತಿನಾಥ ಮಗದುಮ್ಮ ತಾಲೂಕು ಉಪಾಧ್ಯಕ್ಷರು ರಾಮಪ್ಪ ವಾಶಿದಾರ್ ಕಾರ್ಯದರ್ಶಿ ಮಾರುತಿ ಮರಿಯಣ್ಣವರ್ ಹಾಗೂ ಗುರುಸಿದ್ಧ ಭಾಗಿ ರಾಜೇಂದ್ರ ಸಂಕೋಗೋಳ್ ಹಬೀಬ್ ಮುಲ್ಲಾ ಶಂಶೋದ್ಧೀನ್ ಮುಲ್ತಾನಿ ಸಿದ್ದಪ್ಪ ಭಂಡಾರಿ ಹುಕ್ಕೇರಿ ನಗರ ಅಧ್ಯಕ್ಷ ವಿಶ್ವನಾಥ ನಾಯಿಕ್, ಯಮಕನಮರಡಿ ಕ್ಷೇತ್ರ ಅಧ್ಯಕ್ಷ ಬಸವರಾಜ್ ಹುಲಕುಂದ ಹಾಗೂ ಹುಕ್ಕೇರಿ ತಾಲೂಕಿನ ಎಲ್ಲಾ ರೈತ ಬಾಂಧವರು ಉಪಸ್ಥಿತರಿದ್ದರು.
ವರದಿ: ಶಾಂತಿನಾಥ ಜಿ ಮಗದುಮ್ಮ

