LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಬಾಳೆ ಹಣ್ಣು ಸುಲಿದಂತೆ ಸುಲಭವಾಗಿ ಬ್ಯಾಟ್ ಬೀಸಿದ ದೇವದತ್

Advertisement
ಸನ್‌ರೈಸರ್ಸ್ ಹೈದರಾಬಾದ್ ಮೊದಲು ಬ್ಯಾಟ್ ಮಾಡಿ ೨೦೧ ರನ್‌ಗಳಿಸಿದ್ದಾಗ ಆ ತಂಡಕ್ಕೆ ಶುಭಾರಂಭ ಮಾಡುವ ಆಸೆ ಚಿಗುರು ಒಡೆದಿತ್ತು. ಆದರೆ ವಿರಾಟ್- ದೇವದತ್ತ ಪೆಡಿಕಲ್ ಆಟ ಸನ್‌ರೈಸರ್ಸ್ ಕನಸ್ಸನ್ನು ನುಚ್ಚುನೂರು ಮಾಡಿತು.
ಕನ್ನಡದ ಹುಡುಗ ದೇವದತ್ತ ಪೆಡಿಕಲ್ ಐಪಿಎಲ್ ಪಂದ್ಯಕ್ಕೂ ಮುನ್ನ ರಣಜಿ ಟ್ರೋಫಿ ಹಾಗೂ ದುಲೀಪ್ ಟ್ರೋಫಿ, ಸೈಯದ್ ಮುಸ್ತಾಕ್ ಅಲಿ ಪಂದ್ಯಾವಳಿಯಲ್ಲಿ ನಿರಂತರ ಉತ್ತಮ ಬ್ಯಾಟಿಂಗ್ ಮಾಡಿದ್ದಾರೆ.
ಐಪಿಎಲ್ ಆರಂಭ ಪಂದ್ಯದಲ್ಲಿ ದೇವದತ್ತ ಆಡಿದ ರೀತಿ ನಿಜಕ್ಕೂ ಅದ್ಭುತವಾಗಿತ್ತು. ವಿರಾಟ್ ಹಾಗೂ ದೇವದತ್ ಬಹುಬೇಗನೆ ಶತಕದ ಪಾಲುಗಾರಿಕೆ ನಿಭಾಯಿಸಿ ಆರ್‌ಸಿಬಿ ಕೆಲಸವನ್ನು ಹಗುರ ಮಾಡಿದರು.
ಜಯದೇವ್ ಉನದ್ಕತ್ ಒಬ್ಬರೇ ಅನುಭವಿ ಬೌಲರ್‌ನನ್ನು ಹೊಂದಿದ ಸನ್‌ರೈಸರ್ಸ್ ಬಹುತೇಕ ಪಂದ್ಯವನ್ನು ಬೌಲಿಂಗ್ ವೈಫಲ್ಯದಿಂದಲೇ ಕಳೆದುಕೊಂಡಿತು. ಚುಟುಕು ಪಂದ್ಯದಲ್ಲಿ ೨೦೧ ಚಿಕ್ಕ ಮೊತ್ತವೆನ್ನಲ್ಲ. ಆದರೆ ಹಿಡಿತವಿಲ್ಲದ ಬೌಲಿಂಗ್ ಒಂದೆಡೆಯಾದರೆ ದೇವದತ್ ಪೆಡಿಕಲ್ ಆಟ ಎದುರಾಳಿ ಬೌಲರ್ ಧೈರ್ಯವನ್ನು ಅಡಗಿಸುವಂತಿತ್ತು. ಇನ್ನು ಎಂದಿನAತೆ ರನ್ ಮಷಿನ್ ವಿರಾಟ್ ಅನುಭವದ ಆಟ ಸನ್‌ರೈಸರ್ಸ್ಗೆ ಗೆಲುವಿನ ಯಾವ ಕಿಟಕಿಯ ತೆಗೆಯದಂತೆ ಮಾಡಿತು.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ