
ಈ ಸಂದರ್ಭದಲ್ಲಿ ಮಾತನಾಡಿದ ಗೌಸರವರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಸಂದರ್ಭದಲ್ಲಿ ಆದ ಘಟನೆಗಳನ್ನು ಮೆಲುಕು ಹಾಕಿದರು. ಈಗ ಮಗ ಮತ್ತು ಸೊಸೆಯ ಸಾಧನೆಗೆ ಎಲ್ಲರೂ ನನ್ನ ಕುಟುಂಬವನ್ನು ಕೊಂಡಾಡುತ್ತೀರುವುದು ಸಂತಸ ತಂದಿದೆ ಎಂದು ಆನಂದ ಭಾಷ್ಪ ಹರಿಸಿದರು.
ಈ ಸಂದರ್ಭದಲ್ಲಿ ಕೊಣ್ಣೂರ ಪಟ್ಟಣದ ಕಾಂಗ್ರೆಸ್ ಮುಖಂಡರು ಹಾಗೂ ಗೌಸ ಕುಟುಂಬಸ್ಥರು ಉಪಸ್ಥಿತರಿದ್ದರು.

