Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮುಗುಳುಕೋಡಮಠಕ್ಕೆ ಡಾ! ಶ್ರೀ ಮುರುಘರಾಜೇಂದ್ರ್ ಮಹಾಸ್ವಾಮಿಗಳು ಭೇಟಿ

Advertisement


ಬಸವನ ಬಾಗೇವಾಡಿ: ನಗರದಲ್ಲಿ ಡಾ! ಶ್ರೀ ಮುರುಘರಾಜೇಂದ್ರ್ ಮಹಾಸ್ವಾಮಿಗಳು ಮುಗಳಕೋಡ ಹಾಗೂ ಜಿಡಗಾಮಠ ಇವರು ಬಸವನ ಬಾಗೇವಾಡಿ ನಗರದಲ್ಲಿರುವ ಮುಗುಳುಕೋಡಮಠಕ್ಕೆ ಭೇಟಿ ನೀಡಿದರು.

ಇವರನ್ನು ಯ ಲ್ಲಾಲಿಂಗ ಮಠದ ಗುರುಗಳು ಹಾಗೂ ಮಠದ ಭಕ್ತರು ಪೂಜ್ಯರನ್ನು ಭಕ್ತಿಪೂರ್ವಕವಾಗಿ ಸಕಲ ಗೌರವಗಳೊಂದಿಗೆ ಬರಮಾಡಿಕೊಂಡರು.ಭಕ್ತರು ಪುಷ್ಪಾರ್ಚನೆ ಮಾಡಿದರು ಡೊಳ್ಳು ಬಾರಿಸುತ್ತಾ ಜಯಘೋಷಣೆ ಕೋಗುತ್ತಾ ಹೃದಯಪೂರ್ವಕವಾಗಿ ಬರಮಾಡಿಕೊಂಡರು.

ಶ್ರೀ ಮುರುಘ ರಾಜೇಂದ್ರ ಮಹಾಸ್ವಾಮಿಗಳು ಮಠವನ್ನೆಲ್ಲ ತಿರುಗಾಡಿ ಮಠದ ಆವರಣ ಅಭಿವೃದ್ಧಿಯನ್ನು ಗಮನಿಸಿದರು. ಯಲ್ಲಾ ಲಿಂಗಮಠವೂ ಸಾಕಷ್ಟು ಅಭಿವೃದ್ಧಿಯನ್ನು ಹೊಂದಿದ್ದು ಸಂತೋಷಪಟ್ಟರು. ನಂತರ ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ಈಗ ಇರುವ ಯಲ್ಲಾ ಲಿಂಗ ಗುರುಗಳು ಬಸವೇಶ್ವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.

ಯಲ್ಲಾಲಿಂಗ ಪೂಜ್ಯರು ಹಾಗೂ ಸದ್ಭಕ್ತರು ಪೂಜ್ಯರ ಪಾದ ಪೂಜೆ ನೆರವೇರಿಸಿದರು. ಸಕಲ ಸದ್ಭಕ್ತರು ಜಯ ಘೋಷನೆ ಕೂಗಿದರು.

ಶ್ರೀ ಮುರುಗರಾಜೇಂದ್ರ ಪೂಜ್ಯರು ಆಶೀರ್ವಚನ ನೀಡಿದರು. ಶ್ರೀ ಮಠವು ನಮ್ಮ ನೂರಾರು ಮಠಗಳಲ್ಲಿ ಅತ್ಯಂತ ಅಭಿವೃದ್ಧಿಯನ್ನು ಹೊಂದಿದೆ. ಎಲ್ಲಾಭಕ್ತರು ಪೂಜ್ಯರ ಆಶೀರ್ವಾದ ಪಡೆದರು ನಂತರ ಶ್ರೀ ಮುರುಗರಾಜೇಂದ್ರ ಪೂಜ್ಯರು ಬಸವನ ಬಾಗೇವಾಡಿಗೆ ಆಗಮಿಸಿದ್ದು ಯಲ್ಲಾ ಲಿಂಗ ಮಠದ ಪೂಜ್ಯರು ನಮ್ಮೆಲ್ಲರ ಸುದೈವ ಎಂದರು. ಕಾರ್ಯಕ್ರಮದಲ್ಲಿ ಪೂಜ್ಯರು ಊರಿನ ಮುಖಂಡರು ಹಲವಾರು ಭಕ್ತರು ಉಪಸ್ಥಿತರಿದ್ದರು.

ವರದಿ: ಕೃಷ್ಣ ಎಚ್ ರಾಠೋಡ್
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ