
ಶಾಸಕರಾದ ಮಹೇಶ್ ಟೆಂಗಿಗಿನಕಾಯಿ, ಅಬ್ಬಯ್ಯ ಪ್ರಸಾದ್, ಎನ್ಎಚ್.ಕೋನರಡ್ಡಿ, ಹಿರಿಯ ಛಾಯಾಗ್ರಾಹಕರಾದ ಶಿಫ್ರಾ ದಾಸ. ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಶ್ಆಯೇಶಾ ಖಾನಂ, ಸದಸ್ಯರಾದ ಶಿವಾನಂದ ತಗಡೂರು, ಅಬ್ಬಾಸ್ ಮುಲ್ಲಾ ಮತ್ತಿತರರು ಉಪಸ್ಥಿತರಿದ್ದರು.
ಬೆಳಗಾವಿ ಜಿಲ್ಲೆಯ ವತಿಯಿಂದ ಹಿರಿಯ ಛಾಯಾಗ್ರಾಹಕರಾದ ಪಿ.ಕೆ.ಬಡಿಗೇರ, ಸದಾಶಿವ ಸಂಕಪ್ಪಗೋಳ, ವೀರನ ಗೌಡ ಇನಾಮತಿ. ಇವರ ಛಾಯಾಚಿತ್ರಗಳು ಪ್ರದರ್ಶನಗೊಂಡು ಸಚಿವರ ಮೆಚ್ಚುಗೆ ಗಳಿಸಿದವು.

