Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜಿಟಿಗೆ ೬ ವಿಕೆಟ್‌ಗಳ ಸುಲಭ ಜಯ

ಆರ್‌ಸಿಬಿಗೆ ಮತ್ತೊಂದು ಸೋಲು

Advertisement

 


ಅಹ್ಮದಾಬಾದ್: ಗುಜರಾತ್ ಟೈಟನ್ಸ್ ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೪೨ ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ೪ ವಿಕೆಟ್‌ಗಳ ಸುಲಭ ಜಯ ಸಾಧಿಸಿತು.
  ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದ ಗೆಲುವಿನೊಂದಿಗೆ ಗುಜರಾತ್ ಟೈಟನ್ಸ್ ತಂಡವು ೯ ಪಂದ್ಯಗಳಿAದ ೧೦ ಅಂಕಗಳಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ ೫ ನೇ ಸ್ಥಾನದಲ್ಲಿದೆ.
    ಸ್ಕೋರ್ ವಿವರ
ಆರ್‌ಸಿಬಿ ೧೯.೨ ಓವರುಗಳಲ್ಲಿ ೧೫೫
ವಿರಾಟ್ ಕೊಹ್ಲಿ ೨೮ (೧೩ ಎಸೆತ, ೫ ಬೌಂಡರಿ, ೧ ಸಿಕ್ಸರ್)
ದೇವದತ್ತ ಪಡಿಕಲ್ ೪೦ (೨೪ ಎಸೆತ, ೫ ಬೌಂಡರಿ, ೨ ಸಿಕ್ಸರ್)
ಅರ್ಷದ್ ಖಾನ್ ೨೭ ಕ್ಕೆ ೩, ರಷಿದ್ ಖಾನ್ ೧೯ ಕ್ಕೆ ೨, ಜೇಸನ್ ಹೋಲ್ಡರ್ ೨೯ ಕ್ಕೆ ೨.
ಗುಜರಾತ್ ಟೈಟನ್ಸ್ ೧೫.೫ ಓವರುಗಳಲ್ಲಿ ೬ ವಿಕೆಟ್‌ಗೆ ೧೫೮
ಶುಭಮಾನ್ ಗಿಲ್ ೪೩ (೧೮ ಎಸೆತ, ೪ ಬೌಂಡರಿ, ೩ ಸಿಕ್ಸರ್)
ಜೋಶ್ ಬಟ್ಲರ್ ೩೯ ( ೧೯ ಎಸೆತ, ೨ ಬೌಂಡರಿ, ೪ ಸಿಕ್ಸರ್)
ರಾಹುಲ್ ತೇವಾಟಿಯಾ ೨೭ (೧೭ ಎಸೆತ, ೪ ಬೌಂಡರಿ)
ಭುವನೇಶ್ವರ ಕುಮಾರ್ ೨೮ ಕ್ಕೆ ೩, ರೋಮಾರಿಯೋ ಶೆಫರ್ಡ್ ೩೦ ಕ್ಕೆ ೨)

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಂಪುಟ ವಿಸ್ತರಣೆಗೂ ಸಿಗದ ಅನುಮತಿ : ದೆಹಲಿಯಿಂದ ವಾಪಸ್ ಆದ ಕೈ ನಾಯಕರು ಯಾರೂ ಒಳಗೆ ಬಂದಿಲ್ಲ ಆದರೂ ಚಿನ್ನಾಭರಣ ಕಳವು : ಕಿಲಾಡಿ ಕಳ್ಳನ ಹಿಡಿದ ಪೊಲೀಸರು೭ ನೇ ದಿನದಾಂತ್ಯಕ್ಕೆ ಭಾರತದ ಪದಕಗಳ ಪಟ್ಟಿ ೧೫ ಕ್ಕೆ ಏರಿಕೆಸೆಮಿಫೈನಲ್ ತಲುಪಿದ ಭಾರತದ ೬ ಬಾಕ್ಸರುಗಳುಎಲ್ಲ ಮಾದರಿಯ ಕ್ರಿಕೆಟ್‌ಗೆ ಅಜಿಂಕೆ ರೆಹಾನೆ ಗುಡ್ ಬೈಬಸ್ ಕಂಡಕ್ಟರ್ ಮನೆಯಲ್ಲಿತ್ತು 35 ಚೀಲಗಳಲ್ಲಿ 20 ಕೋಟಿ ಕ್ಯಾಶ್, 15 ಕೆಜಿ ಬಂಗಾರ! ಮಲ್ಲಿಕಾರ್ಜುನ ಖರ್ಗೆ ವಿರುದ್ದ ಜಾಮೀನು ಸಹಿತ ಬಂಧನ ವಾರಂಟ್‌ ಜಾರಿ ರಾಮಾಯಣ ಟ್ರೈಲರ್ ಔಟ್ : ಅಬ್ಬರಿಸಿ ಬೊಬ್ಬಿರಿದ ಯಶ್ ಧೂಳು ಇಲ್ಲ, ಮಾಲಿನ್ಯ ಇಲ್ಲ : ಬೆಳಗಾವಿ ದೇಶದಲ್ಲಿ ಅತ್ಯಂತ ಶುದ್ಧ ವಾತಾವರಣಒಂದು ಕೋಟಿ ವೆಚ್ಚದ ನೂತನ ಶಾಲಾ  ಕ್ರೀಡಾಂಗಣ ನಿರ್ಮಾಣ ಕಾಮಗಾರಿಗೆ ಮಾಜಿ ಸಚಿವ ಎನ್.ಎಸ್.ಬೋಸರಾಜುರಿಂದ ಚಾಲನೆ