Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

‘ಮತದಾರರ ಮನವೊಲಿಸಲು ವಿಫಲರಾಗಿದ್ದೇವೆ: ಸೋಲು ಸೋಲೆ’

Advertisement
 -------ಹುಕ್ಕೇರಿ ವಿದ್ಯುತ್ ಚುನಾವಣೆ ಸೋಲಿನ ಬಗ್ಗೆ ಸಚಿವ ಸತೀಶ್  ಜಾರಕಿಹೊಳಿ ಹೇಳಿಕೆ

ಬೆಳಗಾವಿ: ಬೆಳಗಾವಿಯ ಕಾಂಗ್ರೇಸ್ ಕಚೇರಿಯಲ್ಲಿ ಮಾಧ್ಯಮಗಳಿಗೆ ಸತೀಶ್ ಹೇಳಿಕೆ.
ಸೋಲು‌ ಗೆಲುವು ಇದ್ದಿದ್ದೆ ಪ್ರಯತ್ನ ಮಾಡುವುದಿತ್ತು ಮಾಡಿದ್ದೆವೆ.
ನಮ್ಮ ಕಾರ್ಯಕರ್ತರು ಹಾಗೂ ಬೇಸ್ ರೆಡಿ ಮಾಡಲು ಚುನಾವಣೆ ಮಾಡಿದ್ದೆವೆ.
ಹೇಗೆ ಸೋತರೂ ಸೋಲು ಸೋಲೆ ಮಾಡುವ ಎಲ್ಲಾ ಪ್ರಯತ್ನ ಮಾಡಿದ್ದೆವೆ.
ನಮ್ಮ ಕಾರ್ಯಕರ್ತರಿಗೆ ಧೈರ್ಯ ತುಂಬ ಬೇಕಿತ್ತು. ಸೋಲಿಗೆ ಕಾರಣ ಜಾಸ್ತಿ ವೋಟ್ ಹಾಕಿದ್ದಾರೆ.
ಕೋ ಆಪರೇಟಿವ್ ಸೆಕ್ಷನ್ ನಮಗೆ ಹೊಸದು. ಆದರೂ ಸಹ ಚುನಾವಣೆ ಮಾಡಿದ್ದೆವೆ.
12 ಸಾವಿರ ವೋಟ್ ನಾವು ಪಡೆದಿದ್ದೆವೆ 20 ಸಾವಿರ ವೋಟ್ ಅವರು ಪಡೆದಿದ್ದಾರೆ.
ಒಂದೇ ಒಂದು ಸ್ಥಾನ ಗೆಲ್ಲಲು ಸಾಧ್ಯವಾಗಲಿಲ್ಲ ಎನ್ನುವ ವಿಚಾರ.
ಬಹಳಷ್ಟು ಮತಗಳು ರಿಜೆಕ್ಟ್ ಆಗಿವೆ ಅವರ ಸ್ಟಾಟರ್ಜಿ ತಿಳಿದುಕೊಳ್ಳಲು ಸಾಧ್ಯವಾಗಲಿಲ್ಲ.
ಮತದಾರರ ಮನವೊಲಿಸುವಲ್ಲಿ ವಿಫಲರಾಗಿದ್ದೆವೆ. ಜಾರಕಿಹೊಳಿ ಕುಟುಂಬದ ವಿರೋಧಿಗಳು ಪಕ್ಷ ಭೇದ ಮರೆತು ಒಂದಾದರಾ ಎಂಬ ವಿಚಾರ. ನಮ್ಮ ವಿರೋಧಿಗಳು ಒಂದಾಗಿದ್ದರುಸರಿಯಾಗಿ ವೋಟ್ ಬಿದ್ದಿಲ್ಲ
ಅವರು 30 ವರ್ಷದಿಂದ‌ ಇದ್ದು 20 ಸಾವಿರ ಮತ ನಾವು ಮೂರು ತಿಂಗಳಲ್ಲಿ 12 ಸಾವಿರ ಮತ ಪಡೆದಿದ್ದೆವೆ ಎಂದ ಸತೀಶ. ಭಾಷಣಗಳಿಂದ ಮತಗಳು ಬಂದಿಲ್ಲ. ಹಣ ನಿಮ್ದು ಗಾಡಿ ನಿಮ್ದು ಕತ್ತಿಗೆ ಮತ ಹಾಕಿದ್ರು ಅಂತ ಅನಿಸ್ತಾ ಎಂಬ ವಿಚಾರ. ಬಹಳ ಮತಗಳು ರಿಜೆಕ್ಟ್ ಆಗಿದ್ದು ಸಮಸ್ಯೆ ಆಗಿದೆ ಎಂದ ಸಚಿವ ಜಾರಕಿಹೊಳಿ.

ವರದಿ: ರಾಜು ಮುಂಡೆ 
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ