Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕೊಲ್ಲಾಪುರದ ಮಹಾಲಕ್ಮಿ ಗೆ ನವರಾತ್ರಿ ಉತ್ಸವದ ಐದನೇ ದಿನ  ತಾಯಿ ಭುವನೇಶ್ವರಿ ರೂಪದಲ್ಲಿ ಅಲಂಕಾರ ಪೂಜೆ

Advertisement
ಮಹಾರಾಷ್ಟ್ರ :ಮಳೆಯಲ್ಲೂ ನಿಲ್ಲದ ಭಕ್ತರ ದಂಡು ಕೊಲ್ಲಾಪುರದ ಮಹಾಲಕ್ಮಿ ಗೆ ನವರಾತ್ರಿ ಉತ್ಸವದ ಐದನೇ ದಿನ  ತಾಯಿ ಭುವನೇಶ್ವರಿ ರೂಪದಲ್ಲಿ ಅಲಂಕಾರ ಪೂಜೆ.

ಮೂರುವರೆ ಶಕ್ತಿ ಪೀಠಗಳಲ್ಲಿಯ ಒಂದಾದ ಕೊಲ್ಲಾಪುರದ ಮಹಾಲಕ್ಷ್ಮಿಗೆ ಶಾರದೆಯ ನವರಾತ್ರಿ ಉತ್ಸವದ 5 ನೇ ದಿನವೂ ಶುಕ್ರವಾರಮಹಾಲಕ್ಮಿ ಗೆ ಸಂಜೆ ತಾಯಿ ಭುವನೇಶ್ವರಿ ರೂಪದಲ್ಲಿ ವಿಶೇಷ ಅಲಂಕಾರ ಪೂಜೆ ನಡೆಯಿತು. ಪ್ರಸಕ್ತ ವರ್ಷ ನವರಾತ್ರಿ ಉತ್ಸವದಲ್ಲಿ ಕೊಲ್ಲಾಪುರದ ಮಹಾಲಕ್ಷ್ಮಿಗೆ 11 ವಿವಿಧ ರೂಪಗಳಲ್ಲಿ ಅಲಂಕಾರ ಪೂಜೆ ನಡೆಯಲಿದ್ದು 5 ಅಲಂಕಾರ ಪೂಜೆ ಪೂರ್ಣಗೊಂಡಿದ್ದು ಇನ್ನುಳಿದ 6 ಅಲಂಕಾರ ಪೂಜೆಗಳಲ್ಲಿ ಸಪ್ಟೆಂಬರ್ ದಿನಾಂಕ 30 ಹಾಗೂ ಅಕ್ಟೋಬರ್ 1ರಂದು ಮಹಾಜಾಗರಣೆ ಮತ್ತು ದಿನಾಂಕ 2 ವಿಜಯಾದಶಮಿಯ ದಿನ ರಥದಲ್ಲಿ ಅಸಿನಳಾದ ಮಹಾಲಕ್ಮೀ ಗೆ ವಿಶೇಷ ಪೂಜೆ ನಡೆಯಲಿದೆ.

https://youtube.com/shorts/8_TwgtRvEbg

ಉತ್ಸವದ 5 ನೇ ದಿನವೂ ಸುರಿಯುತ್ತಿರುವ ಮಳೆಯಲ್ಲೂ ಸಾವಿರಾರು ಭಕ್ತರು ಆಗಮಿಸಿ ಕುಂಕುಮಾರ್ಚನೆ ಕಾಯಿ ಕರ್ಪೂರ ನೈವೇದ್ಯದೊಂದಿಗೆ ದೇವಿಯ ದರ್ಶನ ಪಡೆದರು. ಇದುವರೆಗೆ ಕರ್ನಾಟಕ ಮಹಾರಾಷ್ಟ್ರ ಗೋವಾ, ಆಂದ್ರ ಸೇರಿದಂತೆ ವಿವಿಧ ರಾಜ್ಯಗಳಿಂದ 2 ಲಕ್ಷಕ್ಕೂ ಅಧಿಕ ಭಕ್ತರು ಸರದಿಯಲ್ಲಿ ನಿಂತು ದೇವಿಯ ದರ್ಶನ ಪಡೆದಿ ದ್ದಾರೆಂದು ಮಹಾಲಕ್ಷ್ಮಿ ದೇವಸ್ಥಾನ ಕಮೀಟಿಯವರು ತಿಳಿಸಿದ್ದಾರೆ. ಹಾಗಾದರೆ ಬನ್ನಿ ವೀಕ್ಷಕರೇ ಮೂರುವರೆ ಶಕ್ತಿ ಪೀಠಗಳಲ್ಲಿ ಒಂದಾದ ಮಹಾಲಕ್ಷ್ಮಿಯ ನವರಾತ್ರಿ ಉತ್ಸವದ 5 ನೇ ದಿನದ ಅಲಂಕಾರ ಪೂಜೆಯನ್ನು ನೋಡಿ ಕಣ್ತುಂಬಿಕೊಳ್ಳೋಣ.

ವರದಿ;ಮಹಾವೀರ ಚಿಂಚಣೆ 
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ