Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕಬ್ಸ ಸಂಕಲ್ಪ ಸ್ಕೂಲ್‌ನಲ್ಲಿ ಆಹಾರ ಮೇಳ ಪ್ರದರ್ಶನ

Advertisement
ವಿಜಯಪುರ: ಜಿಲ್ಲೆಯ ಕಬ್ಸ ಸಂಕಲ್ಪ ಸ್ಕೂಲ್‌ನಲ್ಲಿ ಆಹಾರ ಮೇಳ ಅಡುಗೆ ವೈಭವ, ಹಾಗೂ ವಿವಿಧ ತರ ತರಹದ ತಿಂಡಿ ತಿನಿಸು ಆಹಾರಗಳ ಭವ್ಯ ಪ್ರದರ್ಶನ.
ವಿವಿಧ ಆಹಾರ ಮಳಿಗೆಯ ಉತ್ಸವ ಮಾಡಿದ್ದನ್ನು ಕಂಡು ಪಾಲಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲೆಯ ಪ್ರವೇಶ ದ್ವಾರದಲ್ಲಿ ರಂಗು ರಂಗಿನ ರಂಗೋಲಿಯ ಚಿತ್ತಾರವನ್ನು ಚಿತ್ರಿಸಿ, ಕಪ್ಪು ಹಲಗೆಯ ಮೇಲೆ ಆಹಾರ ಮಳಿಗೆಯ ಹೆಸರುಗಳನ್ನು ಸೂಚಿಸಿದ್ದರು.
ಎಲ್ಲ ಶಿಕ್ಷಕರು ಪಾಲಕರನ್ನು ಸ್ವಾಗತ ಮಾಡುತ್ತಾ ಅವರಿಗೆ ಆಹಾರ ಮಳಿಗೆಯ ಮಾಹಿತಿಯನ್ನು ನಿಡಿದರು.
ಈ ಕಾರ್ಯಕ್ರಮದಲ್ಲಿ ಪಾಲಕರು ಪೋಷಕರು ವಿವಿಧ ಸ್ಥಳೀಯರು ಬೇರೆ ಬೇರೆ ವಿದ್ಯಾರ್ಥಿಗಳ ಪ್ರದರ್ಶನಗಳನ್ನು ನೋಡಲು ಮತ್ತು ಒಟ್ಟಾಗಿ ಸೇರಿ ಸಂಭ್ರಮಿಸಲು ಆಚರಿಸುವ ಆಹಾರ ಪದ್ದತಿಯ ಒಂದು ಹಬ್ಬ ಹಾಗೂ ಮಕ್ಕಳಿಗೆ ವ್ಯೆವಹಾರದ ಬಗ್ಗೆ ತಿಳುವಳಿಕೆ ಮೂಡಿಸುವ ಪ್ರಯತ್ನ ಎಂದು ಸಂಕಲ್ಪ ಶಾಲಾ ಮುಖ್ಯ ಕಾರ್ಯನಿರ್ವಾಹಕರಾದ ದೀಪಕ್ ಆಗರ್ವಾಲ್ ಹೇಳಿದರು.
ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಮಕ್ಕಳು ಬಹಳ ಉತ್ಸಹಾದಿಂದ ತಮ್ಮ ತಮ್ಮ ಮಳಿಗೆಯ ಮುಂದೆ ನಿಂತು ಬಂದ ಪಾಕಕರಿಗೆ ಸ್ಥಳೀಯ ಆಹಾರ, ಕರಕುಶಲತೆ ಮತ್ತು ಕೃಷಿ ಸಂಪ್ರದಾಯಗಳನ್ನು ಪ್ರದರ್ಶಿಸಿದರು.
ತಾಯಿಂದರು, ಪಾಲಕರು ಮಕ್ಕಳಿಗೆ ಆಹಾರ ಮಳಿಗೆಯ ಬೇಕಾಗುವ ಸಾಮಗ್ರಿಗಳನ್ನು ಮಕ್ಕಳ ಜೊತೆಗೆ ನಿಂತು ಸಹಕಾರ ನೀಡಿದರು.
ಒಟ್ಟು ೨೮ ರಿಂದ ೩೦ ಮಳಿಗೆಗಳನ್ನು ಹಾಕಲಾಗಿತ್ತು. ಆಹಾರ ಮಳಿಗೆಗೆ ಕೋಪನ್ ಪಡೆಯುವ ಮೂಲಕ ಆಹಾರ ಪಾನಿಗಳಾದ ಪಾನಿಪುರಿ,ಒಡಾ ಪಾವ್, ಬರಗರ್, ಪಿಜಾ, ಸುರಕುಂಬಾ,ಹಾಲು, ಚಹಾ, ಕಿರಾಣಿ ಸಾಮಗ್ರಿಗಳು, ಸಿಹಿತಿಂಡಿ ಆಹಾರ, ಮತ್ತು ಮನರಂಜನೆ ಪ್ರದರ್ಶಿಸದಲ್ಲಿ ಕಂಡು ಬಂತು.
ಯೋಗಿತಾ ಆಗರ್ವಾಲ್, ಆಡಳಿತ ಮಂಡಳಿಯವರು ಹಾಗು ಶಿಕ್ಷಕ ವೃಂದ ಚಾಲನೆಯಲ್ಲಿ ಪಾಲ್ಗೊಂಡಿದ್ದರು.
ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ವಿದ್ಯಾರ್ಥಿಗಳಿಗೆ ಪ್ರಪಂಚಕವಾದ ವ್ಯವಹಾರದ ಬಗ್ಗೆ ಆಸಕ್ತಿ ಮೂಡಿಸುವಲ್ಲಿ ಶಿಕ್ಷಕರು ಸಪಲರಾದರು.
ಅಧ್ಯಕ್ಷರಾದ ಅಶೋಕ ಗರ್ವಾಲ್. ಸುನಿಲ್ ಅಗರ್ವಾಲ್. ಆಡಳಿತ ಮಂಡಳಿ ಈ ಆಹಾರ ಮಳಿಗೆ ಮಚ್ಚುಗೆ ವ್ಯಕ್ತಪಡಿಸಿದರು.

ವರದಿ :ಅಲಿ ಮಕಾನದಾರ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ