Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

'ಅರಣ್ಯ ರಕ್ಷಣೆ ನಮ್ಮೆಲ್ಲರ ಹೊಣೆ'

Advertisement
ಹಾವೇರಿ: ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ರೈತರಿಗೆ ಅರಣ್ಯ ಕೃಷಿಯ ಮಾಹಿತಿ ಕಾರ್ಯಾಗಾರ ನಡೆಯಿತು.

ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ನಿರಲಗಟ್ಟಿ ಗ್ರಾಮದ ರೈತರಿಗೆ RKVY ಯೋಜನೆ ಅಡಿ ಕೃಷಿ ಮಾಹಿತಿ ಕಾರ್ಯಗಾರ ನೆಡಸಲಾಯಿತು.
ಈದರೊಂದಿಗೆ ರೈತರು ಮತ್ತು ಕ್ಷೇತ್ರ ಸಿಬ್ಬಂದಿಗಳಿಗೆ ಸಾಮರ್ಥ್ಯ ವರ್ಧನೇ ಮತ್ತು ಕೌಶಲ್ಯಅಭಿರುದ್ದಿಯ ತರಬೇತಿ ಮಾಡಲಾಗಿದ್ದು.
ರಾಜ್ಯ ಸರಕಾರದ ಆದೇಶದ ಮೇರೆಗೆ ಶಿಗ್ಗಾoವ ತಾಲ್ಲೂಕಿನ ನೀರಲಕಟ್ಟಿ ಸಸ್ಯ ಕ್ಷೇತ್ರದಲ್ಲಿ ರೈತರಿಗಾಗಿ ಇಂದು ಸಾಮರ್ಥ್ಯ ವರ್ಧನೆ ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ರಾಜ್ಯ ಸರಕಾರದ ಶಿಗ್ಗಾoವ ತಾಲ್ಲೂಕಿನ ಕೆ.ಡಿ.ಪಿ ಸದ್ಯಸ್ಯರಾದ ಆಜೀಜ್ ಯಡ್ಡಳ್ಳಿ ಮತ್ತು ಸಾವಿತ್ರಾ ಹುಸೇನಪ್ಪ ಒಂಟೆತ್ತಿನವರ ಅಧ್ಯಕ್ಷರು ಗ್ರಾಂ ಪಂ ಚಂದಾಪುರ.ಹಾಗೆ ಆನಂದ ಶಿವಪ್ಪ ಲಮಾಣಿ ಸದಸ್ಯರು ಗ್ರಾಂ ಪಂ ಚಂದಾಪುರ. ವಿರುಪಾಕ್ಷಯ್ಯ ಹಿರೇಮಠ ಗ್ರಾಂ ಪಂ ಸದಸ್ಯರು ಚಂದಾಪುರ ಅಬ್ದುಲ್ ಅಜೀಜ್ ಯಡಹಳ್ಳಿ ಸದಸ್ಯರು ಈರಣ್ಣ ಸಮಗೊಂಡ ತಾಲೂಕಾ ರೈತ ಸಂಘದ ಅಧ್ಯಕ್ಷರು ನಿಂಗಪ್ಪ ಬೆಂಚಿಹಳ್ಳಿ ಕರವೇ ಜಿಲ್ಲಾಧ್ಯಕ್ಷರು ಶಿವಪ್ಪ ಬಾರ್ಕಿ ಕಾರ್ಯದರ್ಶಿಗಳು ಗ್ರಾಪಂ ಚಂದಾಪುರ ಶ್ರೀಮತಿ ಯಶೋದಾ ದ್ಯಾವಪ್ಪನವರ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳು ಕೃಷಿ ಇಲಾಖೆ ಬಸವರಾಜ ಇಟಗಿ ಗಸ್ತು ಅರಣ್ಯ ಪಾಲಕರೂ ಮತ್ತು ಪ್ರಗತಿ ಪರ ರೈತರಾದ ಶಿವಣ್ಣ ಮುರಡನ್ನವರ್ ಮಲ್ಲಿಕಾರ್ಜುನ್ ಮೂಡಸಾಲಿ ಶೇಖಪ್ಪ ಬಾಲೇ ಹೊಸೂರ್ ಹಾಗೆ ಎಲ್ಲ ಮುಖಂಡರು ಉಪಸ್ಥಿತರಿದ್ದರು.

ವರದಿ: ರಮೇಶ್ ತಾಳಿಕೋಟಿ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ