Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಳೆಗಾಗಿ ಜೆಡಿಎಸ್ ಮಾಜಿ ಸಚಿವ ವೆಂಕಟರಾವ್ ನಾಡಗೌಡ್ರು  ಪಾದಯಾತ್ರೆ

Advertisement

ಸಿಂಧನೂರು:ರಾಜ್ಯದಲ್ಲಿ ಉತ್ತಮ ಮಳೆಯಾಗಲಿ ಸುಭಿಕ್ಷತೆ ನೆಲೆಸಲಿ ಹಾಗೂ ಜನರ ಸರ್ವಾಂಗೀಣ ಅಭಿವೃದ್ಧಿ ಕಲ್ಯಾಣ ವಾಗಲಿ ಎಂದು ಜೆಡಿಎಸ್,ಮಾಜಿ ಸಚಿವ ಹಾಗೂ ಕೆಓಎಫ್ ರಾಜ್ಯ ರಾಜ್ಯಾಧ್ಯಕ್ಷರಾದ ವೆಂಕಟರಾವ್ ನಾಡಗೌಡ್ರು ತಮ್ಮ ಮನೆ ದೇವರು ಶ್ರೀ ವೆಂಕಟೇಶ್ವರ ಸ್ವಾಮಿಗೆ  ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದರು. 
news_1784091755_0_864.webp

 

ನಂತರ ನಗರದ ಕೋಟೆ ಈರಣ್ಣ ಕಲ್ಯಾಣ ಮಂಟಪದಲ್ಲಿ ಆಯೋಜನೆಗೊಂಡ ವೇದಿಕೆ ಮೇಲೆ ವಿವಿಧ ಮಠಾಧೀಶ್ವರರು ಮಳೆಗಾಗಿ ಪಾದಯಾತ್ರೆಗೆ ಚಾಲನೆ ನೀಡಿದರು.
ಪಾದಯಾತ್ರೆ ಹೊಸಳ್ಳಿ (ಇ.ಜೆ) ಅಮರಾಪುರ. ಸಾಸಲಮರಿ ಕ್ಯಾಂಪ್ ರೌಡಕುಂದಾ ಹಾಗೂ ಸೋಮಲಪುರ ಗ್ರಾಮದ ಮೂಲಕ  ಅಂಬಾಮಠ ಶ್ರೀಅಂಬಾದೇವಿ ದೇವಸ್ಥಾನ ತಲುಪಿ ಅಂಬಾ ದೇವಿಗೆ,ವಿಶೇಷ ಪೂಜೆ ಸಲ್ಲಿಸಿ ಮಳೆಗಾಗಿ ಮಾಜಿ ಸಚಿವರೊಂದಿಗೆ  ಕಾರ್ಯಕರ್ತರು, ಅಭಿಮಾನಿಗಳು  ಊರಿನ ಮುಖಂಡರಿಂದ ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು.
news_1784091767_0_237.webp

 

ಈ ಸಂದರ್ಭದಲ್ಲಿ ಮಾನ್ವಿ ಜೆಡಿಎಸ್ ಮಾಜಿ ಶಾಸಕ ರಾಜ ವೆಂಕಟಪ್ಪ ನಾಯಕ. ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ. ಧರ್ಮನ ಗೌಡ ಮಲ್ಕಾಪುರ. ಜಿ. ಸತ್ಯನಾರಾಯಣ ಹಂಚಿನಾಳ. ನಾಗೇಶ್ ಹಂಚಿನಾಳ. ವೆಂಕಟೇಶ. ವೆಂಕೋಬಣ್ಣ ಕಲ್ಲೂರು.  ಎಸ್ ದೇವೇಂದ್ರ ಗೌಡ ಹೊಸಳ್ಳಿ ( ಇ.ಜೆ) ರವಿ ಪನ್ನಾಪುರ. ಅಲ್ಲಮಪ್ರಭು ಪೂಜಾರ್. ಅಶೋಕ್ ನಂಜಲದಿನ್ನಿ. ಲಕ್ಷ್ಮಣ ಭೋವಿ. ಗುರುರಾಜ ಮುಕ್ಕುಂದ. ವೆಂಕಟೇಶ್ ಗಿರಿಜಾಲಿ. ಜಗದೀಶ್ ವಕೀಲರು ಸೇರಿದಂತೆ ಸಾವಿರಾರು ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಪಾದಯಾತ್ರೆಯಲ್ಲಿ ಪಾಲ್ಗೊಂಡರು.


ವರದಿ:ಬಸವರಾಜ ಬುಕ್ಕನಹಟ್ಟಿ

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗಿಡ ನೆಟ್ಟು ಪ್ರಕೃತಿ ಉಳಿಸಿ: ಬೊಮ್ಮನಹಳ್ಳಿಯಲ್ಲಿ ಶಾಸಕ ಡಾ. ಅವಿನಾಶ್ ಜಾದವ್ ಕರೆಭಿಕ್ಷೆ ಬೇಡುವ ನೆಪದಲ್ಲಿ ಶೋರೂಮ್‌ಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ದುಬಾರಿ ಮೊಬೈಲ್ ಕದ್ದ ಕಳ್ಳ ಸ್ಮಶಾನವಿಲ್ಲದ ಕಾರಣ ನಡುರಸ್ತೆಯಲ್ಲೇ ಅಂತ್ಯಸಂಸ್ಕಾರ ಮಾಡಲು ಸಿದ್ಧತೆ ನಡೆಸಿದ ಗ್ರಾಮಸ್ಥರುಮಳೆಗಾಗಿ ಜೆಡಿಎಸ್ ಮಾಜಿ ಸಚಿವ ವೆಂಕಟರಾವ್ ನಾಡಗೌಡ್ರು  ಪಾದಯಾತ್ರೆನಾಯಕತ್ವ ಜವಾಬ್ದಾರಿ ವಹಿಸಿಕೊಳ್ಳಲು ಸಜ್ಜಾಗಿದ್ದಾರೆ ಸ್ಮೃತಿ ಮಂದಾನಾ ಫೀಪಾ ವಿಶ್ವಕಪ್ ಫುಟ್‌ಬಾಲ್: ಫ್ರಾನ್ಸ್ಗೆ ಆಘಾತ ಮೂಡಿಸಿದ ಸೋಲುವ್ಹಾರೆವಾ: ಭಾರತ ತಂಡಕ್ಕೆ ಭರ್ಜರಿ ಜಯಬೆಳಗಾವಿಯಲ್ಲಿ ಗುಂಡಿನ ಸದ್ದು : ರಮ್ಮಿ ಆಡುತ್ತಿದ್ದವನ ಹತ್ಯೆಗೆ ಯತ್ನ ಕ್ರಿಕೆಟ್: ವೇಗಿ ಜಸ್ಪಿçÃತ್ ಬೂಮ್ರಾ ದಾಖಲೆಸಿದ್ಧರಾಮಯ್ಯರೊಂದಿಗೆ ಭಿನ್ನಾಭಿಪ್ರಾಯ ಒಪ್ಪಿಕೊಂಡ ಸತೀಶ್ ಜಾರಕಿಹೊಳಿ