Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜೆಸಿಬಿ ಮೂಲಕ ಪುಷ್ಪಾರ್ಚನೆ ಮಾಡಿ ಗಣೇಶನ ಅದ್ದೂರಿ ಸ್ವಾಗತ

Advertisement
ಇಳಕಲ್ : ಸಮೀಪದ ಗೊರಬಾಳ ಸಿದ್ದಿ ವಿನಾಯಕ ಗೆಳೆಯರ ಬಳಗದ ಯುವಕರು ಮಾಡಿದ್ದ
ನಮ್ಮ ಓಣೆಯ ಗಣಪತಿ ಚಂದ ಡಿಜೆ ಹಚ್ಚಿ ಮೆರಿಸೋಣ ಮುಂದ. ಎಲ್ಲಾರು ಒಂದೇ ಕಲರ್ ಅಂಗಿ ತಂದ. ಎಂಬ ಸಾಂಗ್ ಮೂಲಕ ರಾಜ್ಯದ್ಯಂತ ವೈರಲ್ ಆಗಿದ್ದ ಗೊರಬಾಳದ ಸಿದ್ಧಿ ವಿನಾಯಕ ಗೆಳೆಯರ ಬಳಗದ ಯುವಕರು ಜೆಸಿಬಿ ಮೂಲಕ ಪುಷ್ಪಾರ್ಚನೆ ಮಾಡಿ ಗಣೇಶನನ್ನು ಅದ್ದೂರಿ ಸ್ವಾಗತಿಸಿದರು.



ನಂತರ ಅದೇ ಜೆಸಿಬಿ ಮೂಲಕ ವಿವೇಕಾನಂದ ತರುಣ ಸಂಘದ ಯುವಕರು ಪುಷ್ಪಾರ್ಚನೆ ಮಾಡಿ ಗಣೇಶನನ್ನು ಗ್ರಾಮಕ್ಕೆ ಬರಮಾಡಿಕೊಂಡರು.ಗೊರಬಾಳ ಗ್ರಾಮದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರಿಗೆ ಯುವಕರು ತಂಡೋಪ ತಂಡವಾಗಿ ಇಲಕಲ್ ಹಾಗೂ ಮತ್ತು ಸಾಧುರ ತೋಟದಿಂದ ಕಳಸ ಡೊಳ್ಳು ಮಜಲು ಟ್ಯಾಕ್ಟರ್ ಸಾಂಗುಗಳೊಂದಿಗೆ ಅದ್ದೂರಿಯಾಗಿ ಡ್ಯಾನ್ಸ್ ಮಾಡುತ್ತಾ ಗಣೇಶನನ್ನು ವಿವಿಧ ಮೆರವಣಿಗೆಗಳ ಮೂಲಕ ಗೊರಬಾಳದವರೆಗೆ ಬರಮಾಡಿಕೊಂಡು ಗಣೇಶನು ಊರನ್ನು ಪ್ರವೇಶಿಸುತ್ತಿದ್ದಂತೆಯೇ ಜೆಸಿಬಿ ಮೂಲಕ ಪುಷ್ಪಾರ್ಚನೆ ಮಾಡಿ ವಿಭಿನ್ನ ಶೈಲಿಯಲ್ಲಿ ಗಣೇಶನನ್ನು ಬರಮಾಡಿಕೊಂಡಿದ್ದ ಯುವಕರ ಖುಷಿ ಮುಗಿಲು ಮುಟ್ಟಿತ್ತು ನಂತರ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಾ ಕೈಕಾಂರ್ಯಗಳಲ್ಲಿ ಪಾಲ್ಗೊಂಡು ಗಣೇಶನನ್ನು ಅದ್ದೂರಿ ಮೆರವಣಿಗೆಯೊಂದಿಗೆ ಗ್ರಾಮಕ್ಕೆ ಬರಮಾಡಿಕೊಂಡಿದ್ದು ಗ್ರಾಮದ ಜನ ನೋಡಿ ಕಣ್ತುಂಬಿ ಕೊಂಡರು.



ಸಿದ್ಧಿವಿನಾಯಕ ಗೆಳೆಯರ ಬಳಗದ ಅಧ್ಯಕ್ಷ ಮಹಾಂತೇಶ ಪೂಜಾರಿ ಮಾತನಾಡಿ ಗೊರಬಾಳದಲ್ಲಿ ಪ್ರತಿವರ್ಷ ವಿವಿಧ ಯುವಕರ ಗುಂಪುಗಳು ವಿನಾಯಕನ ಪ್ರತಿಷ್ಠಾಪನೆಯನ್ನು ಅದ್ದೂರಿಯಾಗಿ ಮಾಡುತ್ತಾ ಬಂದಿದ್ದು ಈ ವರ್ಷವೂ ಅದ್ದೂರಿಯಾಗಿ ಮಾಡುವುದರ ಜೊತೆಗೆ ಜೆಸಿಬಿ ಮೂಲಕ ಪುಷ್ಪಾರ್ಚನೆ ಮಾಡಿ ಗಣೇಶನನ್ನು ಸ್ವಾಗತಿಸಿದ್ದು ಗ್ರಾಮದ ಎಲ್ಲರಿಗೆ ಖುಷಿ ತಂದಿದೆ ಹಾಗೂ ಸತತ ಐದು ದಿನಗಳ ಕಾಲ ಗೊರಬಾಳ ಗ್ರಾಮದಲ್ಲಿ ವಿವಿಧ ಕಡೆ ಗಣೇಶನ ಪ್ರಸಾದ ವ್ಯವಸ್ಥೆ ಇದ್ದು ಗಣೇಶನ ಎಲ್ಲ ಭಕ್ತರು ಪ್ರಸಾದವನ್ನು ಸ್ವೀಕರಿಸಿಕೊಂಡು ಹೋಗಬೇಕು ಎಂದು ಹೇಳಿದರು.

ವರದಿ: ದಾವಲ್ ಶೇಡಂ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ