Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಭಾರತವು ಪಾಕಿಗಳ ವಿರುದ್ಧ ಜಯ ಸಾಧಿಸಲಿ: 15ರ ಬಾಲಕ

Advertisement
ಹಲ್ಯಾಳ : ಭಾರತವು ಪಾಕಿಸ್ತಾನವನ್ನು ಬಗ್ಗು ಬಡಿಸಲು ಚಿಕ್ಕ ಮಕ್ಕಳು ಆಂಜನೇಯನಿಗೆ ವಿಶೇಷ ಪೂಜೆ ಅಭಿಷೇಕ್ ಮಾಡಿಸಿ ದೇವರಲ್ಲಿ ಪ್ರಾರ್ಥಿಸಿದರು.

ಪಹಲ್ಗಾಮಾ ಭಯೋತ್ಪಾದಕರ ದಾಳಿಯನ್ನು ಖಂಡಿಸಿ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ನಡೆಯುವ ವೇಳೆ ಭಾರತೀಯ ಸೈನಿಕರು ಜಯಭೇರಿ ಸಾಧಿಸಬೇಕು ಈ ವೇಳೆ ನಮ್ಮ ಸೈನಿಕರು ಸುರಕ್ಷಿತವಾಗಿ ಬರಬೇಕು ಎಂದು ಗ್ರಾಮದ ಆಂಜನೇಯನಿಗೆ ವಿಶೇಷ ಪೂಜೆ ಮತ್ತು ಅಭಿಷೇಕವನ್ನು ಎಲ್ಲ ಚಿಕ್ಕಮಕ್ಕಳು ಯುವಕರು ಆಂಜನೇಯನಿಗೆ ಕೈ ಮುಗಿದು ಪ್ರಾರ್ಥಿಸಿದರು.

ನಾವು ಸೈನಿಕರು ಇರದೇ ಇದ್ದರೂ ಪರೋಕ್ಷವಾಗಿ ನಮ್ಮ ಯೋಧರಿಗೆ ಯುದ್ಧದಲ್ಲಿ ಪಾಕಿಸ್ತಾನವನ್ನು ಬಗ್ಗು ಬಡಿಸಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ ಶತ್ರುಗಳನ್ನು ಸದೆಬಡೆಯಲಿ ಹೇಗೆಂದರೆ ಹಿಂದೆ ಒಂದನೇ ಬಾಜಿರಾವ್ ಮೊಗಲರ ಕುರಿತಾಗಿ ಗಿಡದ ರೆಂಬೆ ಕೊಂಬೆ ಕತ್ತರಿಸುವ ಬದಲಾಗಿ ಬುಡಾನೇ ಕತ್ತರಿಸಿದರೆ ರೆಂಬೆಕೊಂಬೆಗಳು ತಾವಾಗಿಯೇ ಉದುರಿ ಬೀಳುತ್ತವೆ. ಪಾಪಿ ಪಾಕಿಸ್ತಾನ ಗೆ ಇದೆ ಶಿಕ್ಷೆ ನೀಡಬೇಕು ಎಂದು 10ನೇ ತರಗತಿ ವಿದ್ಯಾರ್ಥಿ ಆಕಾಶ ಬಿರಾದರ ತನ್ನ ದೇಶ ಪ್ರೇಮದ ಮಾತನ್ನು ಹೇಳಿದನು.

ಈ ವೇಳೆ ಸೋಮಶೇಖರ ಜಾಕಾತಿಮಠ, ರಾಮು ಗುರವ,ರಾವಸಾಬ ಪಾಟೀಲ, ಸುರೇಶ್ ಜಾಧವ,ಅಜೀತ್ ಸಿಂಧೆ, ಗುರುಲಿಂಗ ಕೋಳಿ, ಗುಂಡು ಅಂಬಿ, ಮಾಂತೇಶ ಕೋಳಿ, ಮಹೇಶ್ ಟೋಕರಿಕೋಳಿ,ಮುತ್ತಪ್ಪ ನೆಸೂರ್ ಇತರರಿದ್ದರು.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ