Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮತ್ತೆ ಮರಳಿ ಅರಳಿದ ಕಮಲ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ

Advertisement
ಹೌದು ವೀಕ್ಷಕರೇ ಇದು ಎಲ್ಲಿ ಅಂತೀರಾ ಬನ್ನಿ ತೋರುಸ್ತೀವಿ

ರಾಮದುರ್ಗ: ಬೆಳಗಾವಿ ಜಿಲ್ಲೆ, ರಾಮದುರ್ಗ ತಾಲೂಕಿನ ಪುರಸಭೆಗೆ ಒಟ್ಟು ಸಂಬಂಧಪಟ್ಟ 27 ವಾರ್ಡಗಳು ಇದ್ದು ಅದರಲ್ಲಿ ಬಿಜೆಪಿ ಸದಸ್ಯರು 16 ಕಾಂಗ್ರೆಸ್ ಸದಸ್ಯರು 10 ಪಕ್ಷೇತರ 1 ಒಟ್ಟು 27 ಸದಸ್ಯರಲ್ಲಿ ತಮ್ಮ ಬಿಜೆಪಿ ಮೆಜಾರಿಟಿಯಲ್ಲಿ ಎರಡುವರೆ ವರ್ಷ ಬಿಜೆಪಿ ಅಧ್ಯಕ್ಷತೆಯಲ್ಲಿ ಪಟ್ಟಣದ ಪುರಸಭೆ ನಡೆಸಿಕೊಂಡು ಬಂದಿರುತ್ತಾರೆ

ಆನಂತರ ಕೆಲವು ಸಮಸ್ಯೆಗಳಿಂದ ಕೆಲವು ದಿನಗಳ ಕಾಲ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ತಡೆ ಹಿಡಿಯಲಾಗಿತ್ತು

ಇಂದು ಸದಇಲ್ಲದೆ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಮಾಡಲಾಯಿತು ಬಿಜೆಪಿಯ ಸದಸ್ಯರಾದ ವಾರ್ಡ್ ನಂಬರ್ 6 ರ ಶ್ರೀಮತಿ ಲಕ್ಷ್ಮಿ ಜಗದೀಶ ಕಡಕೋಳ ಈಟೀ ಓಣಿ ರಾಮದುರ್ಗ ಇವರನ್ನು ಪುರಸಭೆಯ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು ನಂತರ ವಾರ್ಡ್ ನಂಬರ್ 9 ಕಾಸಿಪೆಟ ರಾಮದುರ್ಗ ಶ್ರೀಮತಿ ಸರಿತಾ ಗೋವಿಂದಪ್ಪ ದೂತ ಇವರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು

ಆನಂತರ ಪುರಸಭೆಗೆ ಆಗಮಿಸಿದ ಮಾಜಿ ಶಾಸಕರಾದ ಮಾದೇವಪ್ಪ ಯಾದವಾಡ ಅವರು ಪುರಸಭೆಯ ಅವಿರೋಧ ಆಯ್ಕೆ ಆದ ಮಹಿಳಾ ಅಧ್ಯಕ್ಷ ಉಪಾಧ್ಯಕ್ಷರಿಗೆ ಮಾಲಾರ್ಪಣೆ ಮುಖಾಂತರ ಗೌರವಹಿಸಿದ್ದರು

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಮಾದೇವಪ್ಪ ಯಾದವಾಡ, ಧನಲಕ್ಷ್ಮಿ ಸಕ್ಕರೆ ಫ್ಯಾಕ್ಟರಿ ಅಧ್ಯಕ್ಷರಾದ ಮಲ್ಲಣ್ಣ ಯಾದವಾಡ, ಬಿಜೆಪಿ ಬೆಳಗಾವಿ ಜಿಲ್ಲಾಧ್ಯಕ್ಷರಾದ ಶುಭಾಷ ಪಾಟೀಲ, ಹಾಗೂ ರಾಜೇಶ್ ಬಿಳಗಿ, ಹಾಗೂ ಬಿಜೆಪಿಯ ಸರ್ವ ಸದಸ್ಯರು ಪಾಲ್ಗೊಂಡಿದ್ದರು.

ವರದಿ : ಮಂಜುನಾಥ ಕಲಾದಗಿ 
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ