ಬೆಳಗಾವಿ: ಈ ಹಿಂದೆ ನಡೆದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿನಿಯಾದ ಸುಜಾತಾ ಪೋಳ ಅವರಿಗೆ ಮಾಡಿದ ಅನ್ಯಾಯದ ವಿರುದ್ಧ ಹಲವಾರು ಮಾಧ್ಯಮದಲ್ಲಿ ಪ್ರಕಟಣೆಯಾಗಿತ್ತು ಈ ಪ್ರಕರಣ ಕುರಿತು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಯವರ ಮೇಲೆ ಪ್ರಕರಣ ದಾಖಲಾಗಿತ್ತು.
ಆದರೆ ಈ ಎಲ್ಲ ವಿಷಯಗಳನ್ನು ವಿಶ್ವವಿದ್ಯಾಲಯ ಮುಚ್ಚಿ ಹಾಕಲಾಗಿತ್ತು ಈ ವಿದ್ಯಾರ್ಥಿನಿಗೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಯಾದ ಸಿ ಎಂ ತ್ಯಾಗರಾಜ್, ಕುಲಪತಿಯವರು ಮಾಡಿರುವ ಅನ್ಯಾಯದ ಬಗ್ಗೆ ಹಲವಾರು ಸಂಘಟನೆಗಳು ನ್ಯಾಯಕ್ಕಾಗಿ ಹೋರಾಟ ಮಾಧ್ಯಮಗಳ ಪ್ರಸಾರ ಇದನ್ನು ಅರಿತ ರಾಷ್ಟ್ರಪತಿ ಹಾಗೂ ಕೇಂದ್ರ ಶಿಕ್ಷಣ ಸಚಿವರಿಗೆ ಈ ಪ್ರಕರಣದ ಬಗ್ಗೆ ತನಿಖೆ ಮಾಡಬೇಕು ಎಂದು ಪತ್ರ ಬರೆದಿದ್ದರು.
ಈಗ ರಾಷ್ಟ್ರಪತಿ ಹಾಗೂ ಕೇಂದ್ರ ಶಿಕ್ಷಣ ಸಚಿವರಿಂದ ಪ್ರತಿ ಉತ್ತರ ಸಂಪೂರ್ಣವಾಗಿ ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಲಾಗುವುದೆಂದು ದಿನಾಂಕ 25.08.2026 ರಂದು ರಾಷ್ಟ್ರಪತಿಯವರಿಂದ ಮರು ಉತ್ತರ ಬಂದಿರುತ್ತದೆ ಹಾಗೂ ಸುಮಾರು 52 ಫೇಕ್ ಡಿಗ್ರಿ ಆರ್ ಟಿ ಐ ಬುಕ್ಲೆಟ್ ಮಾಹಿತಿ ವಿದ್ಯಾರ್ಥಿಯ ಮಾರ್ಗದರ್ಶಕರಾದ ಕೆ ಎಲ್ ಎನ್ ಮೂರ್ತಿ ಇವರು ಸಂಶೋಧನಾ ವಿದ್ಯಾರ್ಥಿನಿಯಾದ ಸುಜಾತಾ ಪೋಳ ಅವರಿಗೆ ನೀಡಿರುತ್ತಾರೆ ಎಂದು ಮಾಧ್ಯಮದವರಿಗೆ ತಿಳಿಸಿರುತ್ತಾರೆ.
ವರದಿ : ರಾಜು ಮುಂಡೆ


