ವಿಜಯಪುರ: ತಾಲೂಕು ಆಡಳಿತದಿಂದ ಭಗವಾನ್ ಬುದ್ಧನ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಬಸವನಬಾಗೇವಾಡಿಯ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಕುರು ಪೂರ್ಣಮಿಯಂದು ಭಗವಾನ್ ಬುದ್ಧನ ಭಾವಚಿತ್ರಕ್ಕೆ ಊರಿನ ಗುರು ಹಿರಿಯರು ಸಮಾಜದ ಮುಖಂಡರು ಸರ್ಕಾರಿಯ ಅಧಿಕಾರಿಗಳು ಭಾವಚಿತ್ರಕ್ಕೆ ಪೂಜಿ ಸಲ್ಲಿಸಿದರು.
[video width="848" height="478" mp4="https://bharathvaibhav.com/wp-content/uploads/2025/05/WhatsApp-Video-2025-05-13-at-8.06.01-AM.mp4"][/video]
ಮಾತನಾಡಿದ ದಂಡಾಧಿಕಾರಿಯಾದ ಯಮನಪ್ಪ ಸೋಮನಕಟ್ಟಿ ಅವರು ಭಗವಾನ್ ಬುದ್ಧನ ಕುರಿತು ವಿಸ್ತಾರವಾಗಿ ಮಾತನಾಡಿದರು. ಅದೇ ತರ ಪುರಸಭೆ ಸದಸ್ಯರಾದ ಜಗದೇವಿ ಗುಂಡಳ್ಳಿ ಅವರು ಭಗವಾನ್ ಬುದ್ಧನ ಬಗ್ಗೆ ಮಾತನಾಡಿದರು.
ಹಾಗೂ ಊರಿನ ಮುಖಂಡರು ಸರಕಾರಿ ಅಧಿಕಾರಿಗಳು ಉಪಸ್ಥಿತರಿದ್ದರು.

