Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದ ನ್ಯಾಯಾಧೀಶರಾಗಿ ಮಂಜುನಾಥ ನಾಯಿಕ ಅಧಿಕಾರ ಸ್ವೀಕಾರ

Advertisement
ರಾಯಬಾಗ :ಬೆಳಗಾವಿ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದ ನ್ಯಾಯಾದೀಶ ರಾಗಿ ಸನ್ಮಾನ್ಯ ಶ್ರೀ ಮಂಜುನಾಥ ನಾಯಿಕ ಸಾಹೇಬರು ನೂತನವಾಗಿ ಅಧಿಕಾರ ವಹಿಸಿಕೊಂಡಿದ್ದು ಅದರ ಪ್ರಯುಕ್ತ ಎಲ್ಲಾ ತಾಲೂಕಿನ ನ್ಯಾಯಾಲಯಗಳಿಗೆ ಬೇಟಿಯಾಗಿ ಅಲ್ಲಿನ ಕುಂದುಕೊರತೆಗಳನ್ನ ಸ್ವತಃ ಪರಿಶೀಲಿಸಿ ಅಹವಾಲು ಸ್ವೀಕರಿಸಲು ಮುಂದಾಗಿದ್ದಾರೆ ಅದರಂತೆ ದಿನಾಂಕ 23-11-2025 ರವಿವಾರ ಮುಂಜಾನೆ 11:00 ಘಂಟೆಗೆ ಸರಿಯಾಗಿ ನಮ್ಮ ರಾಯಬಾಗದ ನ್ಯಾಯಾಲಯಕ್ಕೆ ಬೇಟಿ ನೀಡಿದರು.




ಈ ಸಮಯದಲ್ಲಿ ಹಿರಿಯ ದಿವಾನಿ ನ್ಯಾಯಾಲಯ ದ ನ್ಯಾಯಾದೀಶರಾದ ಶ್ರೀ ಜಗದೀಶ ಬಿಸೆರೊಟ್ಟಿ ಕಿರಿಯ ಪ್ರಧಾನ ನ್ಯಾಯಾಲಯದ ನ್ಯಾಯಾದೀಶೆಯಾದ ಕುಮಾರಿ ಪ್ರಿಯಾ ಬಟ್ಟಡ ರವರು ಕೋರ್ಟ್ ಮ್ಯಾನೇಜರ್ ರಾಠೋಡ,ನಮ್ಮ ವಕೀಲರ ಸಂಘದ ಅದ್ಯಕ್ಷರಾದ ಶ್ರೀ ಪಿ ಎಂ ದರೂರರವರು, ಉಪಾಧ್ಯಕ್ಷರಾದ ಶ್ರೀ ಎಸ್ ವ್ಹಿ ಪೂಜೇರಿಯವರು, ಹಿರಿಯ ವಕೀಲರಾದ ಎಲ್ ಬಿ ಚೌಗಲೆ, ಎನ್ ಎಮ್ ಯಡವನ್ನವರ, ಆರ್ ಎಸ್ ಶಿರಗಾಂವೆ, ಆರ್ ಎಚ್ ಗೊಂಡೆ, ಆರ್ ಟಿ ನಾಗರಾಳೆ, ಕೆ ಎಸ್ ಪುಂಡಿಪಲ್ಲೆ, ವಿನಯನಿಧಿ ಕಮಾಲ, ಕೆ ಆರ್ ಕೋಟಿವಾಲೆ,ಶ್ರೀಗೊಂಡ, ಬೖಲಪತ್ತಾರ, ಬಂಡಗರ, ಪಟಾವೆಗಾರ ಮತ್ತು ಇತರೆ ಹಿರಿಯ ಕಿರಿಯ ವಕೀಲರು ಮತ್ತು ಕಾರ್ಯದರ್ಶಿ, ಸಹಕಾರ್ಯದರ್ಶಿ, ಖಜಾಂಚಿ ಪಿ ಡಬ್ಲ್ಯೂ ಡಿ ಇಂಜಿನಿಯರ್ ಮಣ್ಣ ವಡ್ಡರ, ಶಿವು ಕಾಂಬಳೆ ಗುತ್ತಿಗೆದಾರ ನಜೀರ ಕೆ ಮುಲ್ಲಾ ಹಾಗೂ ನ್ಯಾಯಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.

ನೂತನವಾಗಿ ನಿರ್ಮಾಣಗೊಂಡ ವಕೀಲರ ಸಮುದಾಯ ಭವನದ ವೀಕ್ಷಣೆ ಮಾಡಿದರು ನಮ್ಮ ನ್ಯಾಯಾಲಯದ ಇತರೆ ಅವಶ್ಯಕತೆ ಕತೆಗಳ ಅಹವಾಲು ಸ್ವೀಕರಿಸಿ ನಮ್ಮ ಸಂಘದ ಎಲ್ಲ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದರು.

ವರದಿ : ಭರತ ಮೂರಗುಂಡೆ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ