Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಘನತಾಜ್ಯ ವಿಲೇವಾರಿ ಘಟಕ ಸ್ಥಳಾಂತರಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ.

Advertisement

ಧಾರವಾಡ : ತಾಲೂಕಿನ ಶಿವಳ್ಳಿ ಗ್ರಾಮದ ಪಕ್ಕದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ನಿರ್ಮಿಸುತ್ತಿರುವ ಘನತ್ಯಾಜ್ಯ ವಿಲೇವಾರಿ ಘಟಕದ ಕಾಮಗಾರಿ ಸ್ಥಗಿತ ಮಾಡಬೇಕೆಂದು ಆಗ್ರಹಿಸಿ ಹೆಬ್ಬಳ್ಳಿ ಹಾಗೂ ಶಿವಳ್ಳಿ ಗ್ರಾಮಸ್ಥರು ಹೆಬ್ಬಳ್ಳಿ ಅಗಸಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು ನವಲಗುಂದ ಧಾರವಾಡ ಮುಖ್ಯ ರಸ್ತೆಯನ್ನು ಬಂದ ಮಾಡಿ ಪರಿಸರ ವಿರೋಧಿ ಯೋಜನೆ ರದ್ದು ಮಾಡಬೇಕೆಂದು. ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಘನತಾಜ್ಯ ವಿಲೇವಾರಿ ಘಟಕ ವಸತಿ ಪ್ರದೇಶಕ್ಕೆ ಹತ್ತಿರದಲ್ಲಿ ನಿರ್ಮಿಸುತ್ತಿರುವದಿರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಇದ್ದು ಯಾವುದೇ ಕಾರಣಕ್ಕೂ ಇಲ್ಲಿ ನಿರ್ಮಿಸಲು ಕೊಡುವುದಿಲ್ಲ ಎಂದು ಕಾಮಗಾರಿಯನ್ನು ಪಾಲಿಕೆ ತಕ್ಷಣ ನಿಲ್ಲಿಸಬೇಕು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಪ್ರತಿಭಟನಕಾರರ ಬೇಡಿಕೆಯಾಗಿದೆ ಪ್ರತಿಭಟನೆಯ ನೇತೃತ್ವವನ್ನು ಪರಮೇಶ್ ಕಾಳೆ ಸೋಮಣ್ಣ ಮುಗದ ಶಿವಾನಂದ ಬೇಳಾರದ ದಾನಪ್ಪ ಮುಗದ ಶಿವಾನಂದ ಲಂಬಿ ಹಣಮಂತ ಬಾರಕೇರ ಶಿವಾನಂದ ಮುದ್ದಿ, ರಮೇಶ್ ಲಂಬಿ ಮಂಜುನಾಥ ಸುಳ್ಳದ ಪ್ರಕಾಶ ಕುಂದಗೋಳ ಮುಕ್ತಂ ಹುಸೇನ್ ತಾರಿಹಾಳ ಫಾರೂಕ ಜಮಾದಾರ ಪ್ರೇಮ ನಾಯ್ಕರ ಶಂಕ್ರವ್ವ ಮಲ್ಲಿಗವಾಡ ಪಾರ್ವತವ್ವ ಹಡಪದ ಮಲ್ಲಿಕಾರ್ಜುನ ಚಿನಗುಡಿ ಅನ್ನಪ್ಪ ಬಸಯ್ಯ ಬಕ್ಕಯ್ಯನವರ ಮಹೇಶ್ ಲಕ್ಕನ್ನವರ ಗುರಪ್ಪ ಮೂರಬ ಬಸವರಾಜ ಧಾರವಾಡ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

ವರದಿ : ಗುರುರಾಜ ಹಂಚಾಟೆ

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
‘ರೋಹಿತ್ ನಿವೃತ್ತಿ ಪ್ರಶ್ನೆಯೇ ಇಲ್ಲ’ಮಾಜಿ ಸಚಿವ, ಉಪಸಭಾಪತಿ ಸಿ. ವೀರಣ್ಣ ವಿಧಿವಶ ಕೆನಡಾದಲ್ಲಿ ಭಾರತೀಯ ಯುವತಿ ಬರ್ಬರ ಹತ್ಯೆ : ಆರೋಪಿ ಅರೆಸ್ಟ್ ನೀಟ್ ಅಕ್ರಮ ವಿರೋಧಿಸಿ!ಪ್ರಗತಿಪರ ಸಂಘಟನೆಗಳ ಒಕ್ಕೂಟ ಪ್ರತಿಭಟನೆ!ಘನತಾಜ್ಯ ವಿಲೇವಾರಿ ಘಟಕ ಸ್ಥಳಾಂತರಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ.ಆಧಾರಣ ಚಾರಿಟೇಬಲ್ ಟ್ರಸ್ಟ್ ನಿಂದ  ದೈಹಿಕ ವಿಕಲಚೇತನರಿಗೆ ವೀಲ್ ಚೇರ್ ವಿತರಣೆ ಕಾರ್ಯಕ್ರಮ: ಅಧ್ಯಕ್ಷ ಗುರು ಪ್ರಸಾದ್ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ: ವಿರುಧ್ದ ಬೃಹತ್ ಪ್ರತಿಭಟನೆಕ್ರೀಡಾಪಟುಗಳ ಉತ್ತೇನಕ್ಕಾಗಿ ಧನಸಹಾಯ ಮಾಡಿ ಗೌರವಿಸಿದ : ಸಿ.ಪುಟ್ಟರಂಗಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕಿರಣ್ಧನ್ಯವಾದ ಸ್ನೇಹಿತರೇ : ಪ್ರಧಾನಿಯಿಂದ ಮತ್ತೊಂದು ಸೆಲ್ಫಿ ವಿಡಿಯೋ ಸಂದೇಶಹಾಸ್ಟೆಲ್‌ನಲ್ಲಿ ಮಂಚಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿ ಶವ ಪತ್ತೆ