
ಜಾಗರಣ ವೇದಿಕೆ ಜಿಲ್ಲಾ ಸಂಚಾಲಕ್ ಲೋಕೇಶ್,ಸಹ ಸಂಚಾಲಕ್ ಮನು, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಸುನಿಲ್ ಕುಮಾರ್, ಗೋ ಪರಿವಾರದ ಪಾರಸ್, ನಾರಾಯಣ , ಹರ್ಷ,ಕಿರಣ್, ಗೋಪಾಲ್, ನಗರ ಅಧ್ಯಕ್ಷ ಅವಿನಾಶ್ ನಾಯ್ಡು ತಾಲೂಕ ಅಧ್ಯಕ್ಷರು ಯತೀಶ್ ಪ್ರಧಾನ ಕಾರ್ಯದರ್ಶಿ ಸಿಂಧು ಶಿವರಾಜ್ ಪುರುಷೋತ್ತಮ್ ಮಂಜು ,ರೈತ ಸಂಘದ ಮುಖಂಡರು ಮೊದಲಿಯರ್ ಉಮಾಪತಿ ಉಪಸ್ಥಿತರಿದ್ದರು.
ನಂತರ ಉಪ ತಹಸೀಲ್ದಾರ್ ಪಾಲಾಕ್ಷರವರಿಗೆ ಮನವಿ ಪತ್ರ ಸಲ್ಲಿಸಿದರು.
ವರದಿ: ರಾಜು ಅರಸೀಕೆರೆ

