Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಖಡಕಲಾಟ ಪೊಲೀಸರಿಂದ ಮೋಟರ್ ಸೈಕಲ್‌ ಕಳ್ಳರ ಬಂಧನ

ಒಟ್ಟು 05 ಮೋಟಾರ್ ಸೈಕಲ್‌ಗಳ ಜಪ್ತಿ 

Advertisement

 

ದಿನಾಂಕ: 01/08/2026 ರಂದು ಶ್ರೀ ಕೆ ಎಮ್  ಬಳೋಲಟ್ಟಿ ಸಿಪಿಸಿ ಬನಂ: 3259 ಖಡಕಲಾಟ ಪೊಲೀಸ್ ಠಾಣೆ ರವರು ನೀಡಿದ ಸ:ತ: ದೂರನ್ನು ಖಡಕಲಾಟ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 89/2026 ಕಲಂ: 303 (2), 317 (2) ಸಹಕಲಂ 3(5) ಐಎನ್ಎಸ್-2023 ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇತ್ತು.

ಅದರಂತೆ ತನಿಖೆಯ ಕಾಲಕ್ಕೆ ಆರೋಪಿರಾದ 11 ಸ್ಥಲ್ ಅನೀಲ ಶಾರಬಿದ್ರೆ ವಯಸ್ಸು: 27 ವರ್ಷ ಜಾತಿ: ಹಿಂದೂ ಕಾಟಖ ಉದ್ಯೋಗ: ಕೂಲಿ ಸಾ: ಖಡಕಲಾಟ ತಾ: ಚಿಕ್ಕೋಡಿ ಹಾಗೂ 21 ರೋಹಿತ ಬಾಬಾಸಾಬ ದಾನವಾಡೆ ವಯಸ್ಸು: 24 ವರ್ಷ ಜಾತಿ: ಹಿಂದೂ ಅಂಗಾಯತ ಉದ್ಯೋಗ: ಕೂಲಿ ಸಾ:ಖಡಕಲಾಟ ತಾ:ಚಿಕ್ಕೋಡಿ ಇವರನ್ನು ಪತ್ತೆ ಹಚ್ಚಿ ದಸ್ತಗೀರ ಮಾಡಿ ಸದರಿ ಆರೋಪಿತರ ತಾಬಾದಲ್ಲಿಂದ ಒಟ್ಟು 05 ಮೋಟರ್ ಸೈಕಲ್ಗಳನ್ನು ( ಅಕಿ: 1,30,000 ) ವಶಪಡಿಸಿಕೊಳ್ಳಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ರೀ ಕೆ. ರಾಮರಾಜನ್ (ಐಪಿಎಸ್) ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶ್ರೀ ಆರ್. ಬಿ. ಬಸರಗಿ ಹಾಗೂ ಶ್ರೀ ಗೋಪಾಲಕೃಷ್ಣ ಗೌಡರ, ಡಿ.ಎಸ್.ಪಿ ಚಿಕ್ಕೋಡಿ ರವರ ಮಾರ್ಗದರ್ಶನದಲ್ಲಿ ಹಾಗೂ ಶ್ರೀ ಬಿ ಎಸ್ ತಳವಾರ ಸಿ.ಪಿ.ಐ ನಿಪ್ಪಾಣಿ ವೃತ್ತ ರವರ ನೇತೃತ್ವದಲ್ಲಿ ಹಾಗೂ ಪೊಲೀಸ್ ಉಪನೀರಿಕ್ಷಕರಾದ ಶ್ರೀಮತಿ ಕೃಷ್ಣವೇಣಿ ಸಿ ಗುರ್ಲಹೊಸೂರ ಮತ್ತು ಖಡಕಲಾಟ ಪೋಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ಜನರಾದ ಎಎಸ್‌ಐ ಶ್ರೀ ಮಂಜುನಾಥ ದಿಂಡಿಗಟ್ಟಿ. ಶ್ರೀ ರವಿ ಕುಂಬಾರ, ಶ್ರೀ ಎಸ್ ಸಿ ಅಂಬರಶೆಟ್ಟಿ. ಶ್ರೀ ಕೆ ಎಮ್ ಬಳೋಲಟ್ಟಿ, ಶ್ರೀ ಆರ್ ಎನ್ ಮುರನಾಳೆ ಸಿಪಿಸಿ ಬನಂ: 3696, ಶ್ರೀ ಯು ಎಸ್ ಭಾಗಿ ಸಿಪಿಸಿ ಬನಂ: 3745, ತನಿಖಾ ಸಹಾಯಕರಾದ ಶ್ರೀ ಎಸ್ ಎಲ್ ಬಾಡಕರ ಎಎಸ್‌ಐ, ಶ್ರೀ ಆರ್. ಎಚ್. ಗಸ್ತಿ ಸಿಪಿಸಿ-3072, ಶ್ರೀ ಎ ಎನ್ ಚೌಗಲಾ ಸಿಪಿಸಿ ಬನಂ: 3987. ಶ್ರೀ ಡಿ ಎಮ್ ಹಿರೇಮಠ ಸಿಪಿಸಿ ಬನಂ: 3596 ಹಾಗೂ ಬೆಳಗಾವಿ ತಾಂತ್ರಿಕ ವಿಭಾಗದ ಶ್ರೀ ವಿನೋದ ಠಕ್ಕನ್ನವರ, ಶ್ರೀ ಸಚೀನ ಪಾಟೀಲ ರವರು ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುತ್ತಾರೆ.

ಈ ಪತ್ತೆ ಕಾರ್ಯವನ್ನು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಾದ ಮಾನ್ಯ ಶ್ರೀ ಕೆ. ರಾಮರಾಜನ್ ಐಪಿಎಸ್ ರವರು ಪ್ರಶಂಶಿಸಿರುತ್ತಾರೆ.

ವರದಿ : ರಾಜು ಮುಂಡೆ

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಲಂಕಾ ವಿರುದ್ಧದ ಸರಣಿಗೆ ಬೂಮ್ರಾ ಗೈರುರಾಜುರವರನ್ನ ಉಚ್ಚಟನೆ ಮಾಡಿರುವ ಬಿಜೆಪಿ ಪಕ್ಷದ ವಿರುದ್ಧ ಮದ್ದೂರು ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಆಕ್ರೋಶಖಡಕಲಾಟ ಪೊಲೀಸರಿಂದ ಮೋಟರ್ ಸೈಕಲ್‌ ಕಳ್ಳರ ಬಂಧನವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬಾಗಲಕೋಟೆ ವಿಭಾಗದ ವ್ಯವಸ್ಥಾಪಕರಿಗೆ ಸಾರ್ವಜನಿಕರ ಪರವಾಗಿ ಮನವಿ52 ವರ್ಷಗಳ ನಂತರ ಜನಿಸಿದ ಹೆಣ್ಣು ಮಗು : ಮುಗಿಲು ಮುಟ್ಟಿದ ಕುಟುಂಬಸ್ಥರ ಸಂಭ್ರಮ ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ ಭಾರತಕ್ಕೆ ಮತ್ತೇ ಮೂರು ಚಿನ್ನದ ಪದಕಭಾರತಕ್ಕೆ ಬಾಕ್ಸಿಂಗ್‌ನಲ್ಲೇ ೭ ಚಿನ್ನದ ಪದಕಭಾರತ ಹಾಕಿಯ ಅದೃಷ್ಟ ಬದಲಾಯಿಸುವುದೇ ಆರೆಂಜ್ ಜೆರ್ಸಿಪೆರುವಿನಲ್ಲಿ ಪ್ರವಾಸಿ ವಿಮಾನ ಪತನ : ಇಬ್ಬರು ಪೈಲಟ್‌ ಗಳು ಸೇರಿ 13 ಜನರು ಸಾವು