Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ತಾಲ್ಲೂಕು ಆಡಳಿತದಿಂದ ರಾಷ್ಟ್ರೀಯ ಮತದಾರರ ದಿನಾ ಆಚರಣೆ*

Advertisement
ಯಳಂದೂರು: ತಾಲ್ಲೂಕುಆಡಳಿತದಿಂದ ರಾಷ್ಟ್ರೀಯ ಮತದಾರರ ದಿನವನ್ನು ತಾಲೋಕು ಪಂಚಾಯಿತಿ ಸಭಾಂಗಣದಲ್ಲಿ ಆಚರಣೆಯನ್ನು ಮಾಡಲಾಯಿತು.

ಕಾರ್ಯಕ್ರಮವನ್ನು ಸಿವಿಲ್ ನ್ಯಾಯಧೀಶರುರಾದ ಆಕರ್ಶ್ ರವರ ಜೋತಿಬೆಳಗಿಸು ಮೂಲಕ ಚಾಲನೆಯನ್ನು ನೀಡಿ ಪ್ರತಿಜ್ಞಾವಿಧಿಯನ್ನು ಬೋಧನೆ ಮಾಡಿದರು.



ಯಳಂದೂರು ಸಿವಿಲ್ ನ್ಯಾಯಧೀಶರಾದ ಆಕರ್ಶ್ ರವರು ಮಾತನಾಡಿ ಯುವಶಕ್ತಿ ಆಗಿರುವ ಯುವ ಮತದಾರರನ್ನು ಮತದಾನ ಮಾಡಲು ಮತದಾನದ ಬಗ್ಗೆ ಜಾಗೃತಿ ಮೂಡಿಸಲು 2011ನೇ ಇಸವಿಯ ಜನವರಿ 25ನೇ ತಾರೀಕು ಈ ಮತದಾರ ದಿನವನ್ನು ಆಚರಣೆ ಮಾಡಲಾಯಿತು ಮತದಾನವನ್ನು ನಾವು ಮಾರಿಕೊಳ್ಳಬಾರದು ಮತದಾನ ನಮ್ಮೆಲರಾ ಹಕ್ಕು ಮತದಾನ ಶ್ರೇಷ್ಠ ದಾನ ವೆಂದು ತಿಳಿಸಿದರು.

ಮುಖ್ಯ ಭಾಷಣಕರಾದ ಉಪ ಪ್ರಾಂಶುಪಾಲರು ನಂಜುಂಡ್ಯ ರವರು ಮಾತನಾಡಿ 2011ರಲ್ಲಿ ಯುವಜನೆತೆಯನ್ನು ಮತದಾನದ ಕಡೆ ಸೆಳೆಯಲು ರಾಷ್ಟ್ರೀಯ ಮತದಾರರ ದಿನವನ್ನು ಆಚರಣೆ ಮಾಡುತ ಇಲ್ಲಿಯವರೆಗೆ ಬಂದಿದ್ದೇವೆ ಇಂದು ನಾವು 15ನೇ ರಾಷ್ಟ್ರೀಯ ಮತದಾರರ ದಿನಾ ಆಚರಣೆಯನ್ನು ಮಾಡುತ್ತಿದ್ದೇವೆ ಮತದಾನ ನಮ್ಮ ಹಕ್ಕು 18ವರ್ಷದ ಮೇಲ್ಪಟ್ಟ ಎಲ್ಲರು ಮತದಾನವನ್ನು ತಪ್ಪದೆ ಮಾಡಬೇಕು ಎಂದು ತಿಳಿಸಿದರು.



ಈ ಸಂದರ್ಭದಲ್ಲಿ ತಸೀಲ್ದಾರ್ ಜಯಪ್ರಕಾಶ್, ಕೃಷಿ ಇಲಾಖೆಯ ಅಧಿಕಾರಿಯಾದ ಅಮೃತೇಶ್ ಅವರು,ಉಮೇಶ್, ಗುರುಮಹೇಂದ್ರ, ಶಿಕ್ಷಕರಾದ ರೇಚಣ್ಣ,ಸರಸ್ವತಿ, ಶಿವರಂಜಿನಿ, ಅಧಿಕಾರಿ ವರ್ಗದವರು, ಮಕ್ಕಳು ಹಾಜರಿದ್ದರು.

ವರದಿ :ಸ್ವಾಮಿ ಬಳೇಪೇಟೆ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ