ಸುರಪುರ : ತಾಲೂಕಿನಲ್ಲಿ ಮಹಾತ್ಮ ಗಾಂಧೀಜಿ ಅವರ ವ್ರತದಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ದೇಶದ ೨೨ವಿದ್ಯಾರ್ಥಿಗಳು ಆತ್ಮಹತ್ಯೆ ಮತ್ತು ವಿದ್ಯಾರ್ಥಿಗಳ ಆತ್ಮಹತ್ಯಾ ಕಂಡು ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲು ವಿಜ್ಞಾನಿ ಅವರದ ಸೋನಂ ವಾಂಗಕುಚ್ ಅವರು ದೆಹಲಿಯ ಜಂತರ್ ಮಂತರ್ ಮೈದಾನದಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ಘಟನೆಗೆ ಬೆಂಬಲಿಸಿ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಮಾಡಿದ ಬಿಜೆಪಿ ಮತ್ತು ಆರೆಸ್ಸೆಸ್ ಗೂಂಡಾಗಳ ಮೇಲೆ ಸೂಕ್ತ ಕ್ರಮ ಕೈಗೊಂಡು ಘಟನೆಗೆ ಕಾರಣರಾದ ಏನು ಗೊತ್ತಿಲ್ಲ ಎಂದು ಸುಮನಿದ್ದ ಮೋದಿಯವರ ಮತ್ತು ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್ ಇವರಿಬ್ಬರಿಗೂ ರಾಜೀನಾಮೆ ಒತ್ತಾಯಿಸಿ ಮಾನ್ಯ ರಾಷ್ಟ್ರಪತಿ ಅವರು ಭಾರತ ಸರ್ಕಾರ ಅವರಿಗೆ ಸುರಪುರ ತಾಲೂಕ ದಂಡಾಧಿಕಾರಿ ಅವರ ಮುಖಾಂತರ ವಿದ್ಯಾರ್ಥಿಗಳು ಮತ್ತು ಹಲವಾರು ಸಂಘಟನಕಾರರು ಸೇರಿಕೊಂಡು ಮನವಿ ಮಾಡಿದ್ದಾರೆ.
ವರದಿ : ಶೇಕಪ್ಪ ಮಾದರ


