ಕಾರ್ಯಕ್ರಮದಲ್ಲಿ ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ.ಎಂ.ನಾಗರಾಜ ನೂತನ ಗೃಹಪ್ರವೇಶ ಪೂಜೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಶುಭಾಶಯಗಳು ಹೇಳುವ ಮೂಲಕ ಶುಭ ಕೋರಿದರು.
ಸಂದರ್ಭದಲ್ಲಿ ಹಿರಿಯ ಮುಖಂಡರು ವೆಂಕಟೇಶ್ ಹೆಚ್.ಗಣೇಶ ನಾಗಪ್ಪ ಪವನ್ ದೇಸಾಯಿ ಹನುಮಂತ ನಾಗಪ್ಪ ಊರಿನ ಗ್ರಾಮಸ್ಥರು ಭಾಗಿಯಾಗಿದ್ದರು.
ವರದಿ:ಶ್ರೀನಿವಾಸ ನಾಯ್ಕ

