ನಗರೋತ್ಥಾನದ ಯೋಜನೆಯಡಿಯಲ್ಲಿ ಮಂಜೂರಾಗಿದ್ದ ವಿಕಲಚೇತನರ ಶೌಚಾಲಯವನ್ಮು ಪೌಮಡೆಷನ್ ಹಾಕದೆ ನಿರ್ಮಿಸಿದ್ದು ಅದರ ಜೊತೆಯಲ್ಲಿ ನಿರ್ಮಾಣ ಹಂತದಲ್ಲಿಯೇ ಗೊಡೆಗಳಲ್ಲಿ ಬಿರುಕು ಬಿಟ್ಟಿದೆ,

ಇನ್ನು ನಿರ್ಮಾಣ ಹಂತದಲ್ಲೆ ಈ ರೀತಿ ಕಳಪೆ ಕಾಮಗಾರಿ ಮಾಡಿದರೆ ಮುಂದೆ ವಿಕಲಚೇತನರ ಪರಿಸ್ಥಿತಿ ಹೇಗೆ ಎಂಬುದು ಗೊತ್ತಿಲ್ಲ,,ಒಂದು ವೇಳೆ ವಿಕಲಚೇತನರಿಗೆ ಅನಾಹುತ ಆದಲ್ಲಿ ಹೊನೆಗಾರರು ಯಾರು,,ಅನ್ನೊದೆ ಯಕ್ಷ ಪ್ರಶ್ನೆ,,
ಇನ್ನು ಈ ರೀತಿ ಕಳಪೆ ಕಾಮಗಾರಿ ಆದರೂ ಸಹ ಕೊಣ್ಣೂರ ಪುರಸಭೆ ಅಧಿಕಾರಿಗಳು ,ಸಂಬಂದಪಟ್ಟ ನಗರೋತ್ಥಾನದ ಅಧಿಕಾರಿಗಳು ಕಣ್ಮುಚ್ವಿ ಕುಳಿತು ಗುತ್ತಿಗೆದಾರನಿಗೆ ಸಹಕಾರ ನೀಡುತಿದ್ದಾರೆಂದು ಸ್ಥಳಿಯರು ಸಂಶಯ ವ್ಯಕ್ತಪಡಿಸಿದ್ದಾರೆ.
ವರದಿ:ಮನೋಹರ ಮೇಗೇರಿ

