Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನೂಡಲ್ಸ್ ಪ್ರಿಯರೇ.. ಬ್ಯಾಕ್ಟಿರೀಯಾಗಳಿರುತ್ತವೆ ಎಚ್ಚರ.!

Advertisement
ಬ್ಯಾಚುಲರ್ಸ್‌ಗಳ ಫೇವರಿಟ್‌. ಕೆಲವೇ ನಿಮಿಷದಲ್ಲಿ ತಯಾರಾಗುವ ನೂಡಲ್ಸ್‌ನಿಂದ ಸಾಕಷ್ಟು ಆರೋಗ್ಯದ ಅಪಾಯಗಳಿವೆ.

ಹಸಿದಾಗ ಸುಲಭದಲ್ಲಿ ತಕ್ಷಣಕ್ಕೆ ಮಾಡಿಕೊಳ್ಳಲು ಸಾಧ್ಯವಾಗುವ ಆಹಾರವೆಂದರೆ ನೂಡಲ್ಸ್‌. ಅದರಲ್ಲೂ ಬ್ಯಾಚುಲರ್ಸ್‌ಗಳಿಗೆ ಅತ್ಯಂತ ಇಷ್ಟಕರ. ನೂಡಲ್ಸ್‌ನಿಂದ ಸಾಕಷ್ಟು ಆರೋಗ್ಯದ ಅಪಾಯಗಳಿವೆ ಎಂದು ನಿಮಗೆ ತಿಳಿದಿದೆಯಾ. ಇತ್ತೀಚಿಗೆ ಮೈಕ್ರೋಸ್ಕೋಪಿಕ್‌ ಟೆಸ್ಟ್‌ ಮೂಲಕ ನೂಡಲ್ಸ್‌ನಲ್ಲಿ ಸೂಕ್ಷ್ಮ ಜೀವಿಗಳು ಕಂಡುಬಂದ ವಿಡಿಯೋ ವೈರಲ್ ಆಗುತ್ತಿದೆ.

ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಸೈಟ್‌ @cooltechtipz ಎಂಬ ಖಾತೆಯೊಂದರಲ್ಲಿ ಹಂಚಿಕೊಳ್ಳಲಾಗಿದೆ. ಸೂಕ್ಷ್ಮದರ್ಶಕದಲ್ಲಿ ನೂಡಲ್ಸ್‌ ಸೆಟ್‌ನ್ನು ಇರಿಸಿ, ನಂತರ ಮೈಕ್ರೋಸ್ಕೋಪ್‌ನಲ್ಲಿ ಝೂಮ್ ಮಾಡಿ ನೋಡಿದಾದ ಸೂಕ್ಷ್ಮ ಜೀವಿ ಕಾಣುತ್ತದೆ.

ಸಂಶೋಧಕರು ಮೈಕ್ರೋಸ್ಕೋಪಿಕ್ ಜೂಮ್ ಅಡಿಯಲ್ಲಿ ಟ್ವೀಜರ್ ಅನ್ನು ಇರಿಸುತ್ತಾರೆ. ಆ ಸೂಕ್ಷ್ಮ ಜೀವಿ ಲೋಹದ ಉಪಕರಣಕ್ಕೆ ಅಂಟಿಕೊಂಡಿರುತ್ತದೆ.

ನೆಟ್ಟಿಗರು ಈ ಪೋಸ್ಟ್‌ಗೆ ಅನೇಕ ರೀತಿಯ ಕಾಮೆಂಟ್ ಮಾಡಿದ್ದಾರೆ. ಕೆಲವರು ಈ ಬ್ಯಾಕ್ಟಿರೀಯಾಗಳನ್ನು ಕೊಲ್ಲಲು ಪರಿಹಾರಗಳನ್ನು ಹೇಳಿದರೆ, ಇನ್ನೂ ಕೆಲವರು ಈ ಬ್ಯಾಕ್ಟಿರೀಯಾಗಳು ಬೇಯಿಸಿದ ನಂತರ ಸಾಯುತ್ತವೆ. ಹಣ್ಣುಗಳು ಮತ್ತು ತರಕಾರಿಗಳಲ್ಲಿಯೂ ಇದು ಕಂಡು ಬರುತ್ತದೆ ಎಂದಿದ್ದಾರೆ.

ಅಡುಗೆಯು ಬಹಳಷ್ಟು ಸೂಕ್ಷ್ಮಜೀವಿಗಳನ್ನು ಕೊಲ್ಲಲು ಸಹಾಯ ಮಾಡುತ್ತದೆ ಎಂದು ಹೀಗೆ ಕೆಲವು ವಿಭಿನ್ನ ಕಮೆಂಟ್ ಗಳು ಬಂದಿವೆ.

https://x.com/cooltechtipz/status/1793118692462772730

 
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ