Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

TAPCMS ಜಮಖಂಡಿ ನೌಕರರ ಮೇಲೆ ಅಧ್ಯಕ್ಷರಿಂದ ದೌರ್ಜನ್ಯ: ನೌಕರರ ಗಂಭೀರ  ಆರೋಪ

Advertisement
ಸಾವಳಗಿ : TAPCMS ಜಮಖಂಡಿ ನೌಕರರ ಮೇಲೆ ದೌರ್ಜನ್ಯ ಮಾಡುತ್ತಿರುವ ಆಡಳಿತ ಮಂಡಳಿ ಅಧ್ಯಕ್ಷರಾದ ಮಹಾನಿಂಗ ತಳವಾರ ಮೇಲೆ ಸಿಬ್ಬಂದಿಗಳು ಆರೋಪ ಮಾಡುತ್ತಿದರೆ ನೌಕರರಿಗೆ ಕಿರುಕುಳ ಕೊಡುತ್ತಿದ್ದು ಎಲ್ಲ ಸಿಬ್ಬಂದಿಗಳಿಗೆ ಹಣದ ಬೇಡಿಕೆ ಇಟ್ಟಿದಾರೆ ಎಂದು ಕೇಳಿ ಬರುತ್ತಿದೆ ಮತ್ತು ಸಿಬ್ಬಂದಿಗಳು ಇರದ ವೇಳೆ ಹೋಗಿ ಅಧ್ಯಕ್ಷರಾದ ಮಹಾನಿಂಗ ತಳವಾರ ಹೋಗಿ ಅಕ್ಕಿ ದಾಸ್ತಾನು ಗೊಡಮಿನ ಕೀಲಿ ಹೊಡೆದು ಒಳಗೆ ಇರುವ ಅಕ್ಕಿ ಮೂಟೆಗಳನ್ನು ಕದಿಯಲು ಪ್ರಯತ್ನ ಮಾಡಿದ್ದಾರೆ ಎಂದು ಸಿಬ್ಬಂದಿಗಳು ಆರೋಪ ಮಾಡಿದ್ದಾರೆ ಈ ಅಧ್ಯಕ್ಷನ ಹುಚ್ಚಾಟಕ್ಕೆ ನೌಕರರು ಬೇಸತ್ತು ಹೋಗಿದ್ದಾರೆ.

[video width="480" height="864" mp4="https://bharathvaibhav.com/wp-content/uploads/2025/05/WhatsApp-Video-2025-05-30-at-6.27.05-PM.mp4"][/video]

ಇವರ ಆಡಳಿತಕ್ಕೆ ಬೆಸತ್ತು ನೌಕರರು ಇಂದು ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಂಡಿದ್ದರು ಪ್ರತಿಭಟನಾ ನೌಕರರ ಮೇಲೆ ಅಧ್ಯಕ್ಷರು ಮತ್ತು ಅವರ ಹಿಂಬಾಲಕರು ಧಮ್ಕಿ ಹಾಕೋ ಕೆಲಸ ಮಾಡಿದ್ದಾರೆ ದಯವಿಟ್ಟು ನಮ್ಮನ್ನು ನೌಕರಿ ಮಾಡಲು ಬಿಡಿ ಎಂದು ನೌಕರು ಅಳಲು ತೋಡಿಕೊಂಡರು ಅದರಲ್ಲಿ ಕೆಲವು ನೌಕರರು ಅಂಗವಿಕಲರಾಗಿದ್ದು ಅವರ ಮೇಲೆಯೂ ಕೂಡ ದೌರ್ಜನ್ಯ ಮಾಡಲು ಮುಂದಾಗಿದ್ದ ಅಧ್ಯಕ್ಷ ಎಂದು ಆರೋಪ ಮಾಡುತ್ತಿದ್ದಾರೆ. ಈ ನೌಕರರನ್ನು ಬೇಕಾಬಿಟ್ಟಿ ಮಾತನಾಡುತ್ತ ಅಸಭ್ಯ ವರ್ತನೆ ತೋರುತ್ತಿದ್ದಾರೆ.

ವರದಿ: ಅಜಯ್ ಕಾಂಬಳೆ 
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ