
ಕಾರ್ಯಕ್ರಮದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಅಂಜನ್ ನಾಯಕ ಮಾತನಾಡಿ ಗ್ರಾಮೀಣ ಪ್ರದೇಶದ ಯುವಕರು ಕ್ರಿಕೆಟ್ ಜೊತೆ ಗ್ರಾಮದ ಅಭಿವೃದ್ಧಿ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚು ಒತ್ತು ನೀಡಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಾಲ್ಮೀಕಿ ಜಾಗ್ರತೆ ವೇದಿಕೆಯ ಭಾಸ್ಕರ್ ನಾಯಕ. ವಕೀಲರಾದ ಮಾರ ನಾಯಕ. ಗ್ರಾಮದ ಮುಖಂಡರಾದ ಓಂಕಾರ ನಾಯಕ. ಚಿನ್ನಪ್ಪ. ನಾಗರಾಜು. ಬಂಗ್ಯಪ್ಪ. ಅಂಜಿ ನಾಯಕ. ಸ್ವಾಮೀಜಿ ಮಾರುತಿ. ಶ್ರೀ ರಾಮ್ ನಾಯಕ. ಯೋಗಿ ಜಯಣ್ಣ .ಶ್ರೀನಾಥ್ ಹೇಮಂತ್. ಹನುಮ ಕುಮಾರ್. ರಮೇಶ್ ನಾಯಕ. ಗೋಪಾಲ್ ನಾಯಕ .ಮಾರುತಿ ನಾಗರಾಜ್. ಸಣ್ಣ ನಾಯಕ. ಹಾಗೂ ಗ್ರಾಮದ ನಾಲ್ಕು ತಂಡಗಳ ಆಟಗಾರರು ಭಾಗವಹಿಸಿದ್ದರು.
ವರದಿ : ಶಿವಾನಂದ ಪಾವಗಡ

