Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಭಯಂಕರ ಗಾಳಿ ಮಳೆಗೆ ಜನರು ಪ್ರಾಣಾಪಾಯದಿಂದ ಪಾರು!

Advertisement
ಸಿಂಧನೂರು: ಏಪ್ರಿಲ್ ೨೫ ಭಯಂಕರ ಗಾಳಿ ಮಳೆಗೆ ಸಿಂಧನೂರು ಜನತಾ ಕಾಲೋನಿಯಲ್ಲಿ 4 ಕ್ಕೂ ಹೆಚ್ಚು ಶೆಡ್ ಗಳು ಧರೆಗೆ ಉರುಳಿ ವಿದ್ಯುತ್ ಕಂಬಗಳು ನೆಲಕ್ಕೆ ಬಿದ್ದಿದ್ದು ಜನರು ಪ್ರಾಣಪಾಯಂದಿಂದ ಪರಾಗಿದ್ದು

[video width="848" height="480" mp4="https://bharathvaibhav.com/wp-content/uploads/2025/04/WhatsApp-Video-2025-04-26-at-8.36.35-AM.mp4"][/video]

ನಿನ್ನೆ ದಿ : 25.4.2025 ರಾತ್ರಿ ಸುಮಾರು 7.30 ರಿಂದ 12 ಗಂಟೆಯವರೆಗೆ ಗುಡುಗು ಸಿಡಿಲಿನಿಂದ ಕೂಡಿದ ಭಯಂಕರ ಗಾಳಿ ಮಳೆಗೆ ಸಿಂಧನೂರು ವಾರ್ಡ್ ನ. 25 ಜನತಾ ಕಾಲೋನಿಯ ಮಹಿಮೂದ ಬೇಗಂ, ಶ್ರೀದೇವಿ ಕೊರವರ, ರಂಜಾನ್ ಹಾಗೂ ಅಕ್ಷತಾ ಎನ್ನುವವರ 4 ಕ್ಕೂ ಹೆಚ್ಚು ತಗಡಿನ ಶೆಡ್ ಗಳು ಭಯಂಕರ ಗಾಳಿಗೆ ಹಾರಿ ಬಿದ್ದು 2 ವಿದ್ಯುತ್ ಕಂಬಗಳು ಧರೆಗೆ ಉರುಳಿದೆ ಶೆಡ್ ಮೇಲೇಯೂ ಕೂಡಾ ಮರದ ರೆಂಬೆ ಕೊಂಬೆ ಬಿದ್ದು ತಗಡು ಮುರಿದು ನೀರು ಮನೆ ಸೇರಿದೆ ತಗಡುಗಳು ಮುರಿದು ಬಿದ್ದಿದ್ದು ಮನೆಯವರು ಹೊರಗಡೆ ಹೋಗಿದ್ದರಿಂದ ಬಚಾವಾಗಿದ್ದಾರೆ ಮನೆಯಲ್ಲಿ ಇದ್ದ ಮಕ್ಕಳು ಪ್ರಾಣಪಾಯದಿಂದ ಪಾರಾಗಿದ್ದಾರೆ. ಮನೆಯಲ್ಲಿದ್ದ ದವಸ ಧಾನ್ಯಗಳು ಮಳೆಗೆ ಸಿಲುಕಿ ಕುಟುಂಬಗಳು ಪರಿತಪಿಸುವಂತಾಗಿದೆ
ಇದಲ್ಲದೆ ನಗರದಲ್ಲಿ ಭಯಂಕರ ಗಾಳಿ ಮಳೆ ಗುಡುಗು ಸಿಡಿಲಿನಿಂದ ಮರ ಗಿಡಗಳು ಹಾಗೂ ಕಟೌಟುಗಳು ನೆಲಕ್ಕುರಳಿದ್ದು ಜನಗಳು ಪ್ರಾಣಾಪಯದಿಂದ ಪಾರಾಗಿದ್ದಾರೆ

ನಗರಸಭೆ ಹಾಗೂ ತಾಲೂಕು ಆಡಳಿತ ಸಂತ್ರಸ್ಥರ ನೆರವಿಗೆ ಬಂದು ಪರ್ಯಾಯ ವ್ಯವಸ್ಥೆಗೆ ಮತ್ತು ಪರಿಹಾರಕ್ಕೆ ಮುಂದಾಗಲು
ಎಂ. ಗಂಗಾಧರ್ ಸಿಪಿಐಎಂಎಲ್ ರೆಡ್ ಸ್ಟಾರ್ ರಾಜ್ಯ ಸಮಿತಿ ಸದಸ್ಯರು ಆಗ್ರಹಿಸಿದ್ದಾರೆ

ಬಸವರಾಜ ಬುಕ್ಕನಹಟ್ಟಿ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ