LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಕರ್ನಾಟಕ ಮೀಸಲಾತಿ ಸಂರಕ್ಷಣ ಸಮಿತಿ ವತಿಯಿಂದ ಪ್ರತಿಭಟನೆ

Advertisement
ನಾಗ್ ಮೋಹನ್ ದಾಸ್ ವರದಿ ವಿರುದ್ಧ ಬೃಹತ್ ಪ್ರತಿಭಟನೆ

ಒಳ ಮೀಸಲಾತಿ ರೋಸ್ಟರ್ ಹಂಚಿಕೆ ವಿರೋಧಿಸಿ ಪ್ರತಿಭಟನೆ

ಹಳೆಯ ಮೀಸಲಾತಿ ನಿಯಮದಂತೆ ತ್ವರಿತ ನೇಮಕಾತಿ ನಡೆಸಲು ಒತ್ತಾಯಿಸಿ ಪ್ರತಿಭಟನೆ

ಭಾಲ್ಕಿ : ಬೀದರ್ ಜಿಲ್ಲೆಯ ಭಾಲ್ಕಿ ನಗರದ ಪಾಪವ್ವ ಚೌಕ್ ದಿಂದ ಪ್ರಾರಂಭವಾದ ಪ್ರತಿಭಟನೆ ಹೋರಾಟ ಮೆರವಣಿಗೆ ಮಹಾತ್ಮಾ ಗಾಂಧಿ ವೃತದಿಂದ ಸಾಗಿ ಅಂಬೇಡ್ಕರ್ ವೃತ್ತದ ಮೂಲಕ ತಹಸೀಲ ಕಛೇರಿ ವರೆಗೆ ಪಾದ ಯಾತ್ರೆ ಮುಖಾಂತರ ಪ್ರತಿಭಟನೆ ನಡೆಯಿತು.

ಬಂಜಾರ, ಭೋವಿ, ಕೊರಮ, ಕೊರಚ, ಛಲವಾದಿ, ಚರ್ಮಕಾರ, ಸೂಕ್ಷ್ಮ ಜಾತಿಗಳ ಪ್ರತಿಭಟನೆ.

ಈ ಹಿಂದುಳಿದ ಹೆಚ್ಚು ಅನಕ್ಷರಸ್ತ ಇರುವ ಸಮಾಜದವರು ಮುಕ್ದ ಜನರು ತಮ್ಮ ಹೊಟ್ಟೆ ಪಾಡಿಗೆ ಹಗಲು ಇರಳು ದುಡಿದು ಕುಲಿ ಮಾಡಿ ತಮ್ಮ ಹೊಟ್ಟೆ ತುಂಬಿಸಿ ಕೊಳ್ಳುತ್ತಿದ್ದಾರೆ ಇವರಿಗೆ ಜಾತಿ ಹಾಗೂ ಅದರ ಸೌಲತ್ತುಗಳ ಬಗ್ಗೆ ಇನ್ನು ಏನೂ ಗೊತ್ತಿಲ್ಲ.

ರೋಸ್ಟರ್ ಪದ್ಧತಿ ಯಿಂದ ಉನ್ನತ ಶಿಕ್ಷಣ ಸಿಗ್ತಾ ಇಲ್ಲಾ ಸರಕಾರದ ಯಾವುದೇ ಸವಲತ್ತು ಸಿಗೋದಿಲ್ಲ ಇವರಿಗೆ ಸಿಟಿ ಅಂದ್ರೆ ಗೊತ್ತಿಲ್ಲಾ ಕಾನೂನು ಏನು ಅಂತ ಗೊತ್ತಿಲ್ಲಾ ನಮಗೆ ಮಲತಾಯಿ ಧೋರಣೆ ತೋರತಾ ಇದ್ದಾರೆ.

ಹೀಗಾಗಿ ಹಳೆಯ ಪದ್ಧತಿ ಯನ್ನೇ ಜಾರಿಗೆ ಮಾಡಬೇಕು ಎಂದು ತಮ್ಮ ಆಕ್ರೋಶ ವನ್ನು ಹೊರ ಹಾಕಿದ್ದರು.

ಹಳೆ ನೀತಿ ಜಾರಿಗೆ ಗೊಳಿಸಿ ಎಂದು ತಹಸೀಲ್ದಾರ್ ಮುಖಾಂತರ ಮಾನ್ಯ ಮುಖ್ಯ ಮಂತ್ರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಎಂ ಪಿ ರಾಠೋಡ, ಸುರೇಶ ಹುಬ್ಳಿಕರ್ ಸಂಜೀವ ಶಿಂದೆ, ರಾಜಕುಮಾರ್ ಶಿಂದೆ, ನಾಮದೇವ ರಾಠೋಡ್, ವೆಂಕಟ ಶಿಂದೆ, ದತ್ತು ಪವಾರ,ಚಂದು ಸಂಪಗೆ,ಕೊರವ, ಕೊಂಚ, ಚಮ್ಮರ, ಭೋವಿ, ಚರ್ಮಾಕರ, ದೊಂಬರೇ ಸಮಾಜದ ಬಾಂಧವರು ಈ ಹೋರಾಟದಲ್ಲಿ ಭಾಗವಹಿಸಿದರು.

ವರದಿ : ಸಂತೋಷ ಬಿಜಿ ಪಾಟೀಲ
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ