Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಾರ್ವಜನಿಕ ಕುರ್ ಆನ್ ಪ್ರವಚನ!

Advertisement
ಸಿಂಧನೂರು : ನಗರದ ಜಮಾ ಅತೆ ಇಸ್ಲಾಮಿ ಹಿಂದ್ ವತಿಯಿಂದ ಸಾರ್ವಜನಿಕ ಕುರ್ ಆನ್ ಪ್ರವಚನ 2ನೇ ಮೇ 2025 ರಂದು ನೈತಿಕ ಮೌಲ್ಯಗಳು ಮತ್ತು ಸಮಾಜ 3ನೇ ಮೇ 2025 ರಂದು ಧರ್ಮ ಮತ್ತು ಮಾನವನ ಸಂಬಂಧಗಳು ಹಾಗೂ 4 ಮೇ 2025 ರಂದು ಜೀವನದ ಉದ್ದೇಶ ಎಂಬ ಸಾರ್ವಜನಿಕ ಪ್ರವಚನವನ್ನು ಮೂರು ದಿನಗಳ ಕಾಲ ಸಾಯಂಕಾಲ 7: 15 ರಿಂದ ರಾತ್ರಿ9:00 ಗಂಟೆವರೆಗೆ ನಗರದ ಆರ್‌ಜಿಎಂ. ಶಾಲಾ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದ್ದು ಪ್ರವಚನಕಾರರದ ಜನಾಬ್ ಮಹಮ್ಮದ ಕುಂ ಇ ರಾಜ್ಯ ಕಾರ್ಯದರ್ಶಿ ಜಮಾಹತೆ ಇಸ್ಲಾಮಿಯ ಹಿಂದ್ ಹಾಗೂ ವ್ಯವಸ್ಥಾಪಕರು ಶಾಂತಿ ಪ್ರಕಾಶನ ಮಂಗಳೂರು ಇವರು ಸಾರ್ವಜನಿಕ ಕುರ್ ಆನ್ ಪ್ರವಚನವನ್ನು ನಡೆಸಿಕೊಡಲಿದ್ದಾರೆ.

[video width="848" height="382" mp4="https://bharathvaibhav.com/wp-content/uploads/2025/04/WhatsApp-Video-2025-04-28-at-10.09.22-AM.mp4"][/video]

ಈ ಕಾರ್ಯಕ್ರಮದ ಸಾನಿಧ್ಯ ಮ ನಿ ಪ್ರ. ಸಿದ್ದಲಿಂಗ ಮಹಾಸ್ವಾಮಿ ಸುವರ್ಣಗಿರಿ ವಿರಕ್ತಮಠ ಒಳಬಳ್ಳಾರಿ. ಶ್ರೀ ಷ ಬ್ರ. ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು ರಂಭಾಪುರಿ ಖಾಸ ಶಾಖಾ ಮಠ ಕರಿ ಬಸವನಗರ ಹಾಗೂ ಶ್ರೀ ಸದ್ಗುರು ವೀರಭದ್ರ ಮಹಾಸ್ವಾಮಿಗಳು ಸುಕ್ಷೇತ್ರ ಅಂಕಲಿಮಠ ಹಾಗೂ ಅನೇಕ ಧರ್ಮ ಗುರುಗಳು ಭಾಗವಹಿಸಿದ್ದಾರೆ
ಸರ್ವ ಧರ್ಮೀಯ ಸ್ತ್ರೀ ಪುರುಷರೆಲ್ಲರಿಗೂ ಆಧಾರದ ಸುಸ್ವಾಗತ ಕೋರುವರು ಎಸ್. ಶರಣಗೌಡ ಅಧ್ಯಕ್ಷರು ಸ್ವಾಗತ ಸಮಿತಿ ಸಿಂಧನೂರು ಮಹಮ್ಮದ್ ಹುಸೇನ್ ಪ್ರಧಾನ ಸಂಚಾಲಕರು ಸ್ವಾಗತ ಸಮಿತಿ ಹಾಗೂ ಕೆ. ಜಲಾನಿಪಾಷ. ಬಾಬರ್ ಪಾಷ. ಅಲ್ಲಮಪ್ರಭು ಪೂಜಾರಿ. ಜಗದೀಶ್ ವಕೀಲರು. ಹನುಮಂತ ಪನ್ನೂರು. ಹನುಮಂತ ಕರ್ನಿ. ನಿರುಪಾದಿ ನಾಗಲಾಪುರ. ಹುಸೇನ್ ಸಾಬ್. ಮುನೀರ್ ಸಾಬ್. ಎಂ ಎಸ್ ಶ್ರೀನಿವಾಸ್ ಇನ್ನು ಅನೇಕರಿದ್ದರು.

ಬಸವರಾಜ ಬುಕ್ಕನಹಟ್ಟಿ. ಸಿಂಧನೂರು
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ