ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಘವೇಂದ್ರ ಕುದುರಿ ನನ್ನ ಅಧಿಕಾರದ ಅವಧಿಯಲ್ಲಿ ವಿಕಲಚೇತನರ ಸಮಸ್ಯೆಗಳಿಗೆ ಸ್ಪಂದಿಸಿ ಅವರಿಗೆ ನ್ಯಾಯಬದ್ಧವಾದ ಹಕ್ಕುಗಳು ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯ ಸಹಕಾಯ೯ದಶಿ೯ ಅಸ್ಕಿಹಾಳ ನಾಗರಾಜ. ಜಿಲ್ಲಾ ಖಜಾಂಚಿ ಹುಸೇನಬಾಷಾ ಬನ್ನಿಗೋಳ. ಸದಸ್ಯರಾದ ರಹಿಮಾನ್ ದುಲಾ. ಬಂದಗಿಸಾಬ ಆಮದಿಹಾಳ. ಶರಣಪ್ಪ ತೆರೆಭಾವಿ. ಶಿವಾನಂದ ಮಟ್ಟೂರು. ಭರಮಪ್ಪ.ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ:ಮಂಜುನಾಥ ಕುಂಬಾರ

