ಮಾನ್ವಿ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿನ ಶ್ರೀ ಉದ್ಭವ ನಾಗಪ್ಪ ದೇವಸ್ಥಾನದಲ್ಲಿ ಶ್ರಾವಣ ಮಾಸದ ನಾಗರ ಪಂಚಮಿ ಹಬ್ಬದ ಅಂಗವಾಗಿ ವಿಶೇಷವಾದ ಪೂಜೆ ಸಲ್ಲಿಸಲಾಯಿತು ನಂತರ ದೇವಸ್ಥಾನದ ಅಭಿವೃದ್ದಿಗಾಗಿ ಶ್ರೀ ಉದ್ಭವ ನಾಗಪ್ಪ ದೇವಸ್ಥಾನ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ರಾಜಶೇಖರ ಕಾಜುಗಾರ ಅಧ್ಯಕ್ಷರಾಗಿ ರಾಮಣ್ಣ ನಾಯಕ ಉಪಾಧ್ಯಕ್ಷರಾಗಿ ವಿಜಯಕುಮಾರ ಇಭ್ರಮಾಪುರ್ ಸದಸ್ಯರಾಗಿ ನಾಯ್ಡು ನಾಯಕ ವೀರೇಂದ್ರನಾಯಕ ಕೊಂಡಯ್ಯ ನಾಯಕ ವಿನಾಯಕ ನಾಯಕ ಗಂಗಯ್ಯ ನಾಯಕ ದೇವರಾಜನಾಯಕ ರನ್ನು ಆಯ್ಕೆ ಮಾಡಲಾಯಿತು.
ವರದಿ : ಆಂಜನೇಯ ನಸಲಾಪುರ


