Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರೇವಗ್ಗಿ ಸರ್ಕಾರಿ ಕಾಲೇಜು ಖಾಸಗಿ ಕಾಲೇಜಿಗೆ ಕಮ್ಮಿಯಿಲ್ಲ

Advertisement
ಕಲ್ಬುರ್ಗಿ :ಕಲ್ಬುರ್ಗಿ ಜಿಲ್ಲೆ ಕಾಳಗಿ ತಾಲೂಕಿನ ಸರಕಾರಿ ಪದವಿ ಪೂರ್ವ ಕಾಲೇಜು KK0174 ರೇವಗ್ಗಿ ಸರ್ಕಾರಿ ಪದವಿ ಪೂರ್ವ ಕಾಲೇಜು ಖಾಸಗಿ ಕಾಲೇಜಗೆ ಮೇರುಸುತ್ತೆ ಕಾಲೇಜಿನಲ್ಲಿ ಸುಂದರವಾದ ವಾತಾವರಣ ನುರಿತ ಉಪನ್ಯಾಸಕರು ಹಾಗೂ ಪ್ರತಿಯೊಂದು ಚಟುವಟಿಕೆಗಳಲ್ಲಿ ಉಪನ್ಯಾಸಕರು ಭಾಗವಹಿಸಿ ಮಕ್ಕಳ ಪ್ರತಿಭೆಯನ್ನು ಹೊರಗೆ ಹಾಕುವಂತ ಕೆಲಸ ಈ ಕಾಲೇಜಿನಲ್ಲಿ ಸಿಬ್ಬಂದಿ ವರ್ಗದವರು ಮಾಡುತ್ತಾರೆ ಸರ್ಕಾರಿ ಕಾಲೇಜಂದರೆ ಅಲ್ಲಿ ಯಾವುದೇ ರೀತಿಯ ಸೌಲಭ್ಯ ಇಲ್ಲವೆಂದು ಹಾಗೂ ಇಲ್ಲಿ ಸರಿಯಾದ ರೀತಿಯಲ್ಲಿ ವಾತಾವರಣ ಇರುವುದಿಲ್ಲ ಹಾಗೂ ಒಳ್ಳೆಯ ಪರಿಸರ ಇರೋದಿಲ್ಲ ಎಂದು ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಹಾಕುತ್ತಾರೆ.

ಆದರೆ ಈ ಒಂದು ರೇವಗಿ ಕಾಲೇಜಿನನ್ನು ನೋಡಿ ಇನ್ನಿತರ ಕಾಲೇಜುಗಳು ಇದೇ ರೀತಿಯಾಗಿ ಮಾರ್ಪಡ ಮಾಡಬೇಕೆಂದು ಸಾರ್ವಜನಿಕರ ಅಭಿಪ್ರಾಯವಾಗಿದೆ ಕಾಲೇಜಿನ ವಿಶೇಷತೆ ಏನೆಂದರೆ ಶನಿವಾರ ವಿದ್ಯಾರ್ಥಿಗಳಿಗೆ ಯೋಗ ತರಗತಿ ಪ್ರತಿ ವಾರಕ್ಕೆ ರಸಪ್ರಶ್ನೆ ಕಾರ್ಯಕ್ರಮ ಪ್ರತಿ ತಿಂಗಳಿಗೊಮ್ಮೆ ವಿಶೇಷ ಉಪನ್ಯಾಸ ಹಾಗೂ ಈ ಕಾಲೇಜಿಗೆ ಕಾಲೇಜಿಗೆ ಕಾಣಿಕೆ ನೀಡಿದ ಮಹನೀಯರ ಮಲ್ಲಿಕಾರ್ಜುನ್ ವೀರನ ಅರಣಕಲ್ ಕಾಲೇಜಿಗೆ ಬೃಹತ್ ಗಾತ್ರದ ನಾಮಫಲಕ ಕಾಣಿಕೆ.ಲಕ್ಷ್ಮಿಕಾಂತ್ ಬಿರಾದರ್ ಗುಲ್ಬರ್ಗ ಎರಡು ಟಿಪ್ಪರ್ ಕಂಕರ.ಶಿವಕುಮಾರ್ ದಸ್ತಾಪುರ್ 5 ಸಿಮೆಂಟ್ ಚೇರ.ರಾಜು ಗಂಗಾಧರ್ ಮೂರು ಸಿಮೆಂಟ್ ಚೇರ. ಗುರುಪಾದಪ್ಪ ಪಾಟೀಲ್ ದಸ್ತಾಪುರ್ 3 ಸಿಮೆಂಟ್ ಚೇರ್ ಕಾಲೇಜಿಗೆ ಕಾಣಿಕೆ ನೀಡಿದ್ದಕ್ಕಾಗಿ ಇವರಿಗೆ ತುಂಬು ಹೃದಯದ ಧನ್ಯವಾದಗಳು ಕಾಲೇಜಿನ ಪ್ರಾಂಶುಪಾಲರ ರಾಜು ಗಂಗಾಧರ ಸಿಬ್ಬಂದಿಗಳಾದ.ಸಿದ್ದರಾಮ ಪುಲ್ಲರ್ ಮತ್ತು ಕುಮಾರಿ ಲಕ್ಷ್ಮಿ ಮೇಡಂ ಗುರು ನಂಜೇಶ್ವರ. ಸಂಜೀವ ಕುಮಾರ್.ಸಂತೋಷ್ ಕುಮಾರ್ ಪಾಟೀಲ. ಎನ್. ಎನ್. ಎಸ್ ಅಧಿಕಾರಿ ಇನ್ನು ಗಾರ್ಡನ್ ಕಾರ್ಯ ಮುಂದುವರೆದಿದೆ ನಮ್ಮ ಕಾಲೇಜು ಯಾವುದೇ ಖಾಸಗಿ ಕಮ್ಮಿ ಇಲ್ಲ.

ವರದಿ: ಸುನಿಲ ಸಲಗರ್
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ