
ಇಂದು ವೈದ್ಯ ವೃತ್ತಿಗೆ ಕಾಲಿಡಲು ತಂದೆಯೇ ಪ್ರಮುಖ ಕಾರಣ ಎಂದ ಅವರು, ನಗರದಲ್ಲಿ ಅತಿ ಕಡಿಮೆ ಶುಲ್ಕದಲ್ಲಿ ರೋಗಿಗಳಿಗೆ ಉತ್ತಮ ಸೇವೆ ಒದಗಿಸಿದವರು ತಂದೆ ಡಾ.ಕುಮಾರಸ್ವಾಮಿ. ತಂದೆಯ ಪ್ರೇರಣೆಯಿಂದ ಇಂದು ನಗರದಲ್ಲಿ ಶ್ರೇಷ್ಠ ವೈದ್ಯರಾಗಿ ರೋಗಿಗಳ ಸೇವೆಯನ್ನೂ ನೀಡುತ್ತಿದ್ದಾನೆ ಎಂದರು , ಮುಂದಿನ ದಿನಗಳಲ್ಲಿ ತಮ್ಮ ಆಸ್ಪತ್ರೆಯನ್ನು ಶ್ರೇಷ್ಠ ಆಸ್ಪತ್ರೆಯನ್ನಾಗಿ ಮಾಡುವುದಾಗಿ ಆಲೋಚನೆ ಇದೆ ಎಂದರು ಪ್ರತಿದಿನ ಕನಿಷ್ಠ ಒಂದು ಗಂಟೆ ಯೋಗ, ಧ್ಯಾನ, ನಡಿಗೆ, ವ್ಯಾಯಾಮ ಮಾಡುವುದರಿಂದ ಜನರು ಉತ್ತಮ ಆರೋಗ್ಯ ಪಡೆಯುತ್ತಾರೆ ಎಂದರು.
ವರದಿ : ಪಿ. ಶ್ರೀನಿವಾಸ್

