LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಚಿನ್ನಾಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಗಣರಾಜ್ಯೋತ್ಸವ

Advertisement
ಮುಧೋಳ : ತಾಲೂಕಿನ ಚಿನ್ನಾಳ ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಚೆನ್ನಾಳ ಇವರು ಇಂದು ಎಪ್ಪತ್ತೇಳನೆಯ ಗಣರಾಜ್ಯೋತ್ಸವವನ್ನು ನೆರವೇರಿಸಿದರು ಈ ಸಹಕಾರಿ ಸಂಘವು ಒಂದು ಮಾದರಿ ಸಂಘ ಅಂದರೆ ತಪ್ಪಾಗಲಾರದು ಅಂದರೆ ಒಂದು ಕಪ್ಪು ಚುಕ್ಕಿ ಇಲ್ಲದೆ 20 ವರ್ಷದಿಂದ ಕೆಲಸ ಮಾಡುತ್ತಾ ಬಂದಿರುತ್ತದೆ ಈ ಪಿಕೆಪಿಎಸ್ ಕಾರ್ಯದರ್ಶಿಯವರು ಎಲ್ಲರೊಂದಿಗೆ ತಾವು ಒಬ್ಬರೆಂದು ಇದು ಸರ್ಕಾರದ ಕೆಲಸವಲ್ಲ ಇದು ನಮ್ಮ ಮನೆಯ ಸ್ವಂತ ಕೆಲಸ ಎಂದು ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಬಂದಿದ್ದಾರೆ ಇವರು ಚೆನ್ನಾಳ ದ ಪಿಕೆಪಿಎಸ್ ಸೊಸೈಟಿಗೆ ಸಿಕ್ಕ ಕಾರ್ಯದರ್ಶಿಯವರು ನಮ್ಮ ಅದೃಷ್ಟ ಅಂದರೆ ತಪ್ಪಾಗಲಾರದು ಏಕೆಂದರೆ ಯಾರೇ ಬಂದರೂ ಅವರೊಂದಿಗೆ ಕೆಲಸದ ಬಗ್ಗೆ ತಿಳಿಹೇಳಿ ಎಲ್ಲ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ ಈ ಸಂದರ್ಭದಲ್ಲಿ ಸಂತೋಷ ಗೌಡ ಭೀಮನಗೌಡ ಪಾಟೀಲ್ ಕಿಂಗ್ ಮೇಕರ್ ಈರಣ್ಣ ಚಿನ್ನಾ ಣಿ ಮಾಜಿ ಅಧ್ಯಕ್ಷರು ಪಿಕೆಪಿಎಸ್ ಚೆನ್ನಾಳ ಶಿವಪ್ಪ ಚಿನ್ನಾಣಿ ಬಸವೇಶ್ವರ ಕಮಿಟಿಯ ಉಪಾಧ್ಯಕ್ಷರು ತಿಮ್ಮಣ್ಣ ಸಾರವಾ ಡ ಪಿಕೆಪಿಎಸ್ ಸದಸ್ಯರು ವೆಂಕನಗೌಡ ಪಾಟೀಲ್ ವೆಂಕಣ್ಣ ಹೊರಟ್ಟಿ ಎಲ್ಲಪ್ಪ ಅಂಬಿ ಶಂಕರ್ ಗೋಡಿ ಮಹಾದೇವ್ ಚಿನ್ನಾಣಿ ಹನುಮಂತ ಅಂಗಡಿ ತಿಮ್ಮನಗೌಡ ಪಾಟೀಲ್ ನಾಗಪ್ಪ ಅಂಬಿ ಕಾಂತು ಜಿವಾಪುರ್ ಶಿವಪ್ಪ ಜಂಗಾಲಿ ರಮೇಶ್ ಅಂಗಡಿ ಸದಪ್ಪ ಲಾತೂರ್ ಮಾಂತೇಶ್ ಗೋಡಿ ಚನ್ನಾಳದ ಸಮಸ್ತ ಗುರುಹಿರಿಯರು ಉಪಸ್ಥಿತರಿದ್ದರು.

ವರದಿ: ಮಹಾದೇವ್ ಚಿನ್ನಾಣಿ
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂಗ್ಲೆಂಡ್ - ಶ್ರೀಲಂಕಾ 3 ನೇ ಟಿ-20 ಇಂದು 1 ಕೋಟಿ 10 ಲಕ್ಷ ಅನುದಾನ ವಿವಿಧ ಅಭಿವೃದ್ಧಿ ಕಾಮಗಾರಿಗೆ  ಭೂಮಿ ಪೂಜೆ ಜೆ ಟಿ ಪಾಟೀಲಜಿಂಬಾಬೆ ವಿರುದ್ಧ ಏಕದಿನ ಸರಣಿ ಗೆದ್ದ ಆಸ್ಟ್ರೇಲಿಯಾ ಅಮಿತ್ ಶಾ ಆರೋಗ್ಯದಲ್ಲಿ ಏರುಪೇರು : ಹುಬ್ಬಳ್ಳಿಯ ಹೋಟೆಲ್‌ನಲ್ಲಿಯೇ ಚಿಕಿತ್ಸೆ, ಕಾರ್ಯಕ್ರಮ ಗೈರುಮಹಿಳೆ ಕೊಂದು ಶವದ ಮೇಲೆ ಮಗು ಮಲಗಿಸಿದ ಪಾಪಿಗಳುನಿಪ್ಪಾಣಿ ನಗರದಲ್ಲಿ ಸಣ್ಣಪುಟ್ಟ ವಿವಾದಕ್ಕೆ ಯುವಕನ ಬರ್ಬರ ವಾಗಿ ಮರ್ಡರ್ಅವರಾದಿ ಗ್ರಾಮ ಪಂಚಾಯ್ತಿಗೆ ನುಗ್ಗಿ ತಂದೆ, ಮಗಳ ಕೊಲೆ ಕೇಸ್ : ಮೂವರು ಹಂತಕರು ಅರೆಸ್ಟ್ನಿರಂತರ ವಿದ್ಯುತ ಸರಬರಾಜುಗೆ ಆಗ್ರಹಿಸಿ ಹೆಸ್ಕಾಂ ಚಿಕ್ಕೊಡಿ ಕಚೇರಿಗೆ ಮುತ್ತಿಗೆ ಹಾಕಲು ಕರವೇ ಹಾಗೂ ರೈತರ ನಿರ್ಧಾರಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ ಹೊಸ ರೂಲ್ಸ್ : ಸೆಲ್ಫಿ, ರೀಲ್ಸ್‌ಗೆ ಬ್ರೇಕ್ಗಣೇಶ ವಿಸರ್ಜನೆ ವೇಳೆ ಟ್ರ್ಯಾಕ್ಟರ್ ಹರಿದು ಇಬ್ಬರು ಬಾಲಕರು ಸಾವು