Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕುರಿಗಾಹಿಗಳಿಗೆ ರಕ್ಷಣೆ ಕೊಡುವ ಹಾಗೂ ವಿವಿಧ ಬೇಡಿಕೆ ಈಡೇರಿಕೆ ಕುರಿತು ದಂಡಧಿಕಾರಿಗೆ ಮನವಿ

Advertisement
ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನಲ್ಲಿ ಕುರಿಗಾಹಿಗಳಿಗೆ ರಕ್ಷಣೆ ಕೊಡುವಂತೆ ಹಾಗೂ ವಿವಿಧಬೇಡಿಕೆ ಈಡೇರಿಸುವಂತೆ ದಂಡಾಧಿಕಾರಿಗೆ ಮನವಿ ಸಲ್ಲಿಸಿದರು.

ಘಟನೆ ವಿವರ : ಬದಾಮಿ ತಾಲೂಕಿನ ಉಗಲವಾಟ ಗ್ರಾಮದ ಕುರಿಗಾಹಿ ಯುವಕ ಶರಣಪ್ಪ ಜಮ್ಮನಕಟ್ಟಿ ದುಷ್ಕರ್ಮಿಗಳಿಂದ ಬಲಿಯಾದ ಯುವಕ. ಮೂವರು ದುಷ್ಕರ್ಮಿಗಳು ಕುರಿಗಳನ್ನು ಕಳ್ಳತನ ಮಾಡಲು ಮುಂದಾಗಿದ್ದಾರೆ, ಇದನ್ನು ಗಮನಿಸಿದ ಶರಣಪ್ಪ ಕುರಿಗಳನ್ನು ರಕ್ಷಣೆ ಮಾಡಲು ಹೋದಾಗ ದುಷ್ಕರ್ಮಿಗಳು ಶರಣಪ್ಪ ಮನಬಂದಂತೆ ತಳಿಸುವದಲ್ಲದೆ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಈ ಘಟನೆಯನ್ನು ಖಂಡಿಸಿ ಕರ್ನಾಟಕ ಪ್ರದೇಶ ಕುರುಬ ಸಂಘ ಯುವ ಘಟಕ ನಿಡಗುಂದಿ, ದುಷ್ಕರ್ಮಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಹಾಗೂ ವಿವಿಧ ಬೇಡಿಕೆ ಎಡೇರಿಸುವಂತೆ ದಂಡಾಧಿಕಾರಿಗಳಿಗೆ ಒತ್ತಾಯಿಸಿದರು. ಮೃತ ಕುಟುಂಬಕ್ಕೆ ಸರಕಾರದಿಂದ ಸೂಕ್ತವಾದ ಪರಿಹಾರ ನೀಡುವುದರ ಜೊತೆಗೆ ಆ ಕುಟುಂಬದ ಒಬ್ಬ ಸದಸ್ಯನಿಗೆ ಸರಕಾರಿ ಉದ್ಯೋಗವನ್ನು ನೀಡಬೇಕು.
* ಕುರುಬರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಹಾಗೂ ನಿಗಮಕ್ಕೆ ಸುಮಾರು 500 ಕೋಟಿ ರೂ. ಮೀಸಲಿಡಬೇಕು.
* ಕುರಿಗಾರರಿಗೆ ಹಿತರಕ್ಷಣೆ ಕಾಯ್ದೆ ಜಾರಿಗೊಳಿಸಬೇಕು.
* ರಾಜ್ಯದ ಎಲ್ಲ ಕುರಿಗಾರರಿಗೆ ಬಂದೂಕಿನ ಪರವಾನಿಗೆ ನೀಡುವುದು ಸರಳೀಕರಣಗೊಳಿಸಬೇಕು.
* ತಾಲೂಕಿಗೆ ಒಂದೊಂದು ಬಂದೂಕು ತರಬೇತಿ ಕೇಂದ್ರವನ್ನು ಸ್ಥಾಪಿಸಬೇಕು.
* ನಿಡಗುಂದಿ ತಾಲೂಕಿಗೆ ಕನಕ ಭವನ ನಿರ್ಮಿಸಬೇಕು.
* ಪ್ರತಿ ಗ್ರಾಮಗಳಿಗೆ ಕುರಿ ಹಾಗೂ ಜಾನುವಾರಗಳನ್ನು ಮೇಯಿಸಲು ಸೌಮದಾನ ಜಾಗವನ್ನು ಮೀಸಲಿರಿಸಬೇಕು.
ರಮೇಶ್ ಮಾಗಿ,ಪರಸು ಕಾರಿ, ಪ್ರಕಾಶ ಜಾಲಗೇರಿ, ಎಸ್ ಎಮ್ ಜೆಲ್ಲಿ, ಬಸವರಾಜ ಹೇರಕಲ್,ನಾರಾಯಣ ಹುಗ್ಗಿ, ಬಸು ಕುರಿ, ಮುತ್ತುರಾಜ ಹಾಲಿಯಾಳ, ಯಲಗುರೇಶ ಮೇಟಿ, ಶಿತಪ್ಪ ಗಣಿ, ರಮೇಶ ಕಮದಾಳ,ಜಾನು ಸಿದ್ಧನಾಥ, ವಿನಾಯಕ ವಂದಾಲ, ಅರ್ಜುನ ದಳವಾಯಿ, ಸಂಗಪ್ಪ ಸಿತಿಮಣಿ,ಮುದ್ದಪ್ಪ ಯಳ್ಳಿಗುತ್ತಿ,ನಾಗರಾಜ ಗುಡಿಹಾಳ,ಬಸವಾಜ ಹುಗ್ಗಿ.

ವರದಿ :ಅಲಿ ಮಕಾನದಾರ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ