
ಒಳಮೀಸಲಾತಿ ಹಾಗು ವಿವಿಧ ವಿಷಯಗಳ ಚರ್ಚೆ ನಂತರ ಬೈಕರ್ಯಾಲಿ ಮಾಡಲಾಯಿತು ಸದರಿ ಕಾರ್ಯಕ್ರಮದಲ್ಲಿ ರಾಜೇಂದ್ರ ಐಹೊಳೆ ಸುನಿತಾ ಐಹೊಳೆ ಹನಮಂತ ಅರ್ದಾವೂರ್ ಕುಮಾರ ಗಸ್ತಿ ರಾಜು ರಾಜಂಗಲೇ ಪ್ರಮೋದ ಹಿರೇಮನಿ ಮಂಜು ಹೋಳಿಕಟ್ಟಿ ಸದಾಶಿವ ದೊಡಮನಿ ಮಹಾದೇವಿ ಹೊಲಿಕಟ್ಟಿ ಪ್ರಕಾಶ್ ಹೆಗ್ಗನ್ನವರ್ ಮುರುಗೇಶ ಶಿವನೂರು ಅಶೋಕ ಕೆಂಗಣ್ಣವರ ಪರಶುರಾಮ ಅವಳೇ ರತನ್ ಹಿರಟ್ಟಿ ಸುಮಿತ್ರಾ ಹಲಸಂಗಿ ತಮನ್ನಾ ಶೆಡಬಾಳೆ ಮಹಾವೀರ ಆಚಾರಟ್ಟಿ ಆನಂದ ಹೋಲಿಕಟ್ಟಿ ಸದಾಶಿವ ಮಸಾಲೆ ಆದರ್ಶ್ ಗಸ್ತಿ ರೋಹಿತ್ ಗಸ್ತಿ ರಾಜು ನಡುವಿನೀ ಪ್ರಕಾಶ ಬಡಚಿ ಮಾದೇವ ಮಾದಿ ನಾಗಪ್ಪ ಹಲಗಿ ಅನಿಲ ತಂಗಡಿ ಅಜೀತ ದುಲಗಾವಿ ಸುದೀಪ ಐಹೊಳೆ ಮಾರುತಿ ಸಂಗಂ ಇನ್ನೂ ಹಲವಾರು ಸಮುದಾಯದ ಮುಖಂಡರು ಯುವಕರು ಹಾಜರಿದ್ದರು
ವರದಿ: ಸುಕುಮಾರ ಮಾದರ

