Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಥಣಿಗೆ ಆಗಮಿಸಿದ ಮಾದಿಗ ಒಳ ಮೀಸಲಾತಿ ಹೋರಾಟ ಕ್ರಾಂತಿ ಜಾಥಾ

Advertisement
ಅಥಣಿ:  ಅಥಣಿಯಲ್ಲಿ  ನಮ್ಮಮಾದಿಗ ಸಮುದಾಯದ ರಾಜ್ಯ ಮಟ್ಟದ ನಾಯಕರಾದ ಭಾಸ್ಕರ ಪ್ರಸಾದ ಹಾಗು ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ನಾಯಕರು ಕರ್ನಾಟಕ ರಾಜ್ಯದಂತ ಕ್ರಾಂತಿ ಜಾಥಾ ಮೂಲಕ ಒಳಮೀಸಲಾತಿ ಜಾರಿಗೆ ಕುರಿತು ಹೋರಾಟ ಮಾಡುತ್ತಿದ್ದು ನಮ್ಮೆಗೆ ಹೆಮ್ಮೆಯ ವಿಷಯ.  ಈ ಕ್ರಾಂತಿ ಜಾತಾವು ಇಂದು ಅಥಣಿಗೆ ಬರಮಾಡಿಕೊಂಡು ಮೊದಲಿಗೆ ಭಾರತ ರತ್ನ ಡಾ ಬಾಬಾಸಾಹೇಬ ಅಂಬೇಡ್ಕರ ರವರ ಹಾಗು ಡಾ ಬಾಬು ಜಗಜೀವನರಾಮ್ ರವರ ಪುತ್ತಳಿಗಳಿಗೆ ಮಾಲಾರ್ಪಣೆ ನಮನಗಳನ್ನು ಸಲ್ಲಿಸಲಾಯಿತು.



ಒಳಮೀಸಲಾತಿ ಹಾಗು ವಿವಿಧ ವಿಷಯಗಳ ಚರ್ಚೆ ನಂತರ ಬೈಕರ್ಯಾಲಿ ಮಾಡಲಾಯಿತು ಸದರಿ ಕಾರ್ಯಕ್ರಮದಲ್ಲಿ ರಾಜೇಂದ್ರ ಐಹೊಳೆ ಸುನಿತಾ ಐಹೊಳೆ ಹನಮಂತ ಅರ್ದಾವೂರ್ ಕುಮಾರ ಗಸ್ತಿ ರಾಜು ರಾಜಂಗಲೇ ಪ್ರಮೋದ ಹಿರೇಮನಿ ಮಂಜು ಹೋಳಿಕಟ್ಟಿ ಸದಾಶಿವ ದೊಡಮನಿ ಮಹಾದೇವಿ ಹೊಲಿಕಟ್ಟಿ ಪ್ರಕಾಶ್ ಹೆಗ್ಗನ್ನವರ್ ಮುರುಗೇಶ ಶಿವನೂರು ಅಶೋಕ ಕೆಂಗಣ್ಣವರ ಪರಶುರಾಮ ಅವಳೇ ರತನ್ ಹಿರಟ್ಟಿ ಸುಮಿತ್ರಾ ಹಲಸಂಗಿ ತಮನ್ನಾ ಶೆಡಬಾಳೆ ಮಹಾವೀರ ಆಚಾರಟ್ಟಿ ಆನಂದ ಹೋಲಿಕಟ್ಟಿ ಸದಾಶಿವ ಮಸಾಲೆ ಆದರ್ಶ್ ಗಸ್ತಿ ರೋಹಿತ್ ಗಸ್ತಿ ರಾಜು ನಡುವಿನೀ ಪ್ರಕಾಶ ಬಡಚಿ ಮಾದೇವ ಮಾದಿ ನಾಗಪ್ಪ ಹಲಗಿ ಅನಿಲ ತಂಗಡಿ ಅಜೀತ ದುಲಗಾವಿ ಸುದೀಪ ಐಹೊಳೆ ಮಾರುತಿ ಸಂಗಂ ಇನ್ನೂ ಹಲವಾರು ಸಮುದಾಯದ ಮುಖಂಡರು ಯುವಕರು ಹಾಜರಿದ್ದರು

ವರದಿ: ಸುಕುಮಾರ ಮಾದರ 
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ