Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಛೇದ್ಮ ವೇಷ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ : ಸಾಹಿತ್ಯ ಸುರೇಶ ವಾಘಮೋಡೆ

Advertisement
ಅಥಣಿ:ತಾಲೂಕಿನ ಮುರಗುಂಡಿ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುರಗುಂಡಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಜರುಗಿತು. ಮುರಗುಂಡಿ ಕ್ಲಸ್ಟರ್ ಮಟ್ಟದ ಎಲ್ಲ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕ್ಲಸ್ಟರ್ ಸಿ ಆರ್ ಪಿ ಗಳಾದ ಯುವ ಉತ್ಸಾಹಿ ಅಧಿಕಾರಿಗಳು ವಿಶುಕುಮಾಮಾರ ಮಾಳಿ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರು ಅಶ್ವಿನಿ ಕಾಟಕರ ಗ್ರಾಮ ಪಂಚಾಯತ್ ಸದಸ್ಯರು ನೀಲಾ ಕರೆಸಿದ್ದಗೋಳ, ಮುತ್ತಪ್ಪ ಮಗಾಡಿ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಸಂತೋಷ ನಿಡೋಣಿ ಭಾರತಮಾತ ಕಾಲೇಜ್ ಪ್ರಾಚಾರ್ಯ ಅಜೀತ್ ಗಸ್ತಿ ಸರಕಾರಿ ಪ್ರೌಢ ಶಾಲೆಯ ಎಚ್ ಎಂ ಕಡಾಕಡಿ ವಡೆಯರಟ್ಟಿ ಶಾಲೆಯ ಪ್ರದಾನ್ ಗುರುಗಳಾದ ಕಲ್ಲಪ್ಪ ಬೆಳಗಲಿ ಉಪಸ್ಥಿತರಿದ್ದರು.



ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಕುಮಾರಿ ಸಾಹಿತ್ಯ ಸುರೇಶ ವಾಘಮೋಡೆ ಇವಳು ಛೇದ್ಮ ವೇಷ ಸ್ಪರ್ಧೆಯಲ್ಲಿ ಪ್ರಥಮ್ ಸ್ಥಾನ ಪಡೆದುಕೊಂಡು ತಾಲೂಕಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.



ಎಸ್ ಡಿ ಎಂ ಸಿ ಉಪಾಧ್ಯಕ್ಷರು ಸುರೇಶ ಪರಮಾನಟ್ಟಿ ಹಾಗೂ ಸಂತೋಷ್ ಸನಮುರಿ, ಸುನೀಲ್ ಸೇಡಬಾಳೆ ಮುರಳಿಧರ ಕಾಳೇಲಿ, ರಾಜು ಗಸ್ತಿ, ಸಂಜೀವ್ ಜಂಬಗಿ, ಕುಮಾರ ಸನದಿ, ರಾಮು ನರೋಟಿ, ವಿಠ್ಠಲ ಜೇಂಡೆ, ಶ್ರೀಮತಿ ಎಲ್ ಎಸ್ ವಾಘಮೋಡೆ,ಮಾಲಾ ಮಹೇಶ ಪರಮಾನಟ್ಟಿ, ರೂಪಾ ಬೆಳಕೂಡ, ಲಕ್ಷ್ಮೀ ತಳವಾರ, ರಾಜಶ್ರೀ ಡೊಳ್ಳಿ, ಸುಂದ್ರವ್ವ್ ಮುದಕಪ್ಪಗೋಳ, ಹಾಗೂ ರೈತ ಸಂಘದ ಅಧ್ಯಕ್ಷರು ದಸರಥ ನಾಯಿಕ, ಕಲಾವಿದರಾದ ಮುರಾಗೆಪ್ಪ ಪಾಟೀಲ, ಅಜೀತ್ ಬೆಳ್ಳಂಕಿ, ಪ್ರಕಾಶ್ ದೇವಕತೆ ಮತ್ತು ಶಾಲೆಯ ಪ್ರದಾನ ಗುರುಮಾತೆ ಕೆ ಟಿ ಮಾಳಿ ಸಹ ಶಿಕ್ಷಕರಾದ ಸುನಂದಾ ಹಂಚಿನಾಳ, ಮಾಲಾ ಕಲಾಟೆ, ವೀಣಾ ಗಾವಡೆ, ಭಾರತಿ ಕೊಪ್ಪ, ಸಾವತ್ರಿ ಹುಣಸಗಿ, ರೂಪಾ ಶೇಟ್ಟೆನವರ , ಶಿಲ್ಪಾ ಮುಗಳಖೊಡ, ಎಂ ಪಿ ಯಲಿಗೌಡ ಕೀರ್ತಿ ಹುಡೆದಾರ, ವಿದ್ಯಾನಿಕೇತನ ಶಾಲೆಯ ಪ್ರದಾನ ಗುರುಗಳಾದ ಅಪ್ಪು ಗರವ ಅಂಗನವಾಡಿ ಶಿಕ್ಷಕಿಯರಾದ ವಿದ್ಯಾಶ್ರೀ ಕುಮಾರ ಗಸ್ತಿ ಹಾಗೂ ಸರೋಜನಿ ದೇವರಮನಿ ಹಾಗೂ ಗ್ರಾಮ ಯುವ ಸಮುದಾಯದ ಆದರ್ಶ ಗಸ್ತಿ, ಮಾಣಿಕರಾವ್ ಕರೆಸಿದ್ದಗೋಳ, ಬಸಪ್ಪ ಕುಳಲಿ, ಶಾಲಿನಿ ಹೂವಿನವರ ಹಾಗೂ ಸಂಸ್ಕೃತಿ ವಾಘಮೋಡೆ ಇವರೆಲ್ಲರೂ ಅಭಿನಂದಸಿದ್ದಾರೆ.



ವರದಿ :ಅಜಯ ಕಾಂಬಳೆ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ